ಸಿಯುಕೆಯಲ್ಲಿ ಮನಸೂರೆಗೊಂಡ ’ಇರುಳು ಹಗಲಾಗುವುದರೊಳಗೆ’ ನಾಟಕ

0
125

ಕಲಬುರಗಿ: ಶಂಕರ ಶೇಷ ಅವರ ’ಆದಿ ರಾತ ಕೆ ಬಾದ್’ ನಾಟಕದ ಪ್ರಭಾಕರ ಸಾತಖೇಡಇವರು ಅನುವಾದಗೊಳಿಸಿದ ’ಇರುಳು ಹಗಲಾಗುವುದರೊಳಗೆ’  ನಾಟಕವುಜನರಂಗ – ಕಲಬುರಗಿ (ರಿ) ಇದರ ಸಹಯೋಗದೊಂದಿಗೆಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನಕೊಂಡಿತು.

ಹಿಂದಿ ವಿಭಾಗದ ಪ್ರಾದ್ಯಾಪಕರಾದಪ್ರೊ. ಸುನೀತಾ ಮಂಜನಬೈಲ್, ಕಾರ‍್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜಡೊಣೂರ ಉಪಸ್ಥಿತರಿದ್ದರು.

Contact Your\'s Advertisement; 9902492681

ಹೆಸರಿಗೆ ಸೀಮಿತವಾದ ಕಲ್ಯಾಣ ಕರ್ನಾಟಕ: ಅಟ್ಟೂರ

ಹಿರಿಯರಂಗ ನಿರ್ದೇಶಕರಾದ ಶಂಕರಯ್ಯಆರ್. ಘಂಟಿಅವರ ನಿರ್ದೇಶನದಲ್ಲಿ, ಭೈರವ ಪೂಜಾರಿ, ಉಮೇಶ ಪಾಟೀಲ, ಅಂಬರೀಶಇವರ ನಟನೆಯಲ್ಲಿ’ಇರುಳು ಹಗಲಾಗುವುದರೊಳಗೆ’ ಅದ್ಭುತವಾಗಿ ಮೂಡಿಬಂತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here