ಕಲ್ಯಾಣ ಕರ್ನಾಟಕ ಕೋಗಿಲೆ ಸೀಜನ್ 1 ಆಡಿಷನ್‌ನ ಕಾರ್ಯಕ್ರಮಕ್ಕೆ ಚಾಲನೆ

0
39

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಹೈದರಾಬಾದ್ ಕರ್ನಾಟಕ ಯುವ-ಕಲಾವಿದರ ಹಾಗೂ ಸಾಂಸ್ಕ್ರತಿಕ ನೃತ್ಯ ಸಂಘದ ವತಿಯಿಂದ ಕಲ್ಯಾಣ ಕರ್ನಾಟಕ ಕೋಗಿಲೆ ಸೀಜನ್ ೧ ಆಡಿಷನ್‌ನ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ  ವೈದ್ಯಾಧಿಕಾರಿಗಳಾದ ಡಾ ವಿನೋದ್ ಕುಮಾರ್ ಹೊಸಳ್ಳಿ ಅವರು ಉದ್ಘಾಟಿಸಿದರು.

ಕಾರ್ಯಕ್ರಮ ಆಯೋಜಕರಾದ ಗುರುರಾಜ್ ಬಂಡಿ, ಈ ಸಂದರ್ಭದಲ್ಲಿ ರವಿ ಚವ್ಹಾಣ, ಶರಣು ಬೇಲೂರ್, ಆನಂದ ವಾರಿಕ, ದಿಗಂಬರ ತಾರಫೈಲ್,  ರಾಜಕುಮಾರ ಮದಗುಣಕಿ, ಅನಂತರಾಜ್ ಮಿಸ್ಟ್ರಿ, ಅದಿತಿ ಇದ್ದರು. ಹಾಗೂ ೫೦೦ ನೂರಕ್ಕೂ ಹೆಚ್ಚು ಆಡಿಷನ್‌ನಲ್ಲಿ ಅಭ್ಯರ್ಥಿಗಳು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here