ಫಂಡಾಮೆಂಟಲ್ಸ್ ಆಫ್ ಓಪನ್ ಸ್ಟ್ಯಾಕ್ ಮತ್ತು ಕಂಟೆನರ್ ಕ್ಲೌಡ್ ತಂತ್ರಾಂಶ ಕಾರ್ಯಗಾರ

0
20

ಕಲಬುರಗಿ: ಪಿ.ಡಿ.ಎ.ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗವುಗಣನೀಯ ಸೇವೆ ಸಲ್ಲಿಸುತ್ತಿದ್ದು, ಈ ಮೂರು ದಿನದ ಫಂಡಾಮೆಂಟಲ್ಸ್ ಆಫ್ ಓಪನ್ ಸ್ಟ್ಯಾಕ್ ಮತ್ತು ಕಂಟೆನರ್ ಕ್ಲೌಡ್ ತಂತ್ರಾಂಶಗಳು ಅನ್ನು ಹಮ್ಮಿಕೊಳ್ಳಲಾಯಿತು.

೨೩ ಮಾರ್ಚ ೨೦೨೧ ರಿಂದ ೨೫ ಮಾರ್ಚ ೨೦೨೧ ರವರೆಗೆ ನಡೆಯುವ ಈ ಕಾರ್ಯಗಾರದಲ್ಲಿ ಅತ್ಯುತ್ತಮ ವಿಜ್ಞಾನಿಗಳಾದ ಶಿವಾನಂದ ಪೂಜಾರ್, ಕನ್ಸಲೆಂಟ್, ಮಾಂಜ್ರಾ ಸಾಫ್ಟ, ಮೆಲ್ಬರ್ನ್‌ಆಸ್ಟ್ರೇಲಿಯಾ ಮತ್ತು ಡಾ.ಚಿನ್ಮಯಿದೇಹುರಾಯ್ ವಿಜ್ಞಾನಿ ಮೊಬೈಲ್ ಆಂಡ್‌ಕ್ಲೌಡ್ ಲ್ಯಾಬ್‌ತರ್ತು ವಿಶ್ವ ವಿದ್ಯಾಲಯಎಸ್ಟೊನಿಯಇವರುತಮ್ಮಜ್ಞಾನವನ್ನು ಹಂಚಿಕೊಳ್ಳಲಿದ್ಧಾರೆ.

Contact Your\'s Advertisement; 9902492681

ಕಲಬುರಗಿಯಲ್ಲಿ ಮಾ.26 ರಂದು ಕ್ಯಾಂಪಸ್ ಸಂದರ್ಶನ

ಉದ್ಘಾಟನಾ ಸಮಾರಂಭಕ್ಕೆಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್.ಹೆಬ್ಬಾಳ, ಅವರು ಆಗಮಿಸಿ ಈ ವಿಭಾಗದಲ್ಲೇ ಈ ಕ್ಲೌಡ್‌ಕಂಪ್ಯೂಟಿಂಗ್ ಪ್ರಯೋಗ ಶಾಲೆ ಒಂದು ಮಾದರಿಯಾಗಿದ್ದುಇದರ ಸದುಪಯೋಗವನ್ನು ನಮ್ಮಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳು ಸದುಪಯೋಗ ಪಡಿಸಿಕೊಳ್ಳಬಬೇಕೆಂದುತಮ್ಮ ಅನಿಸಿಕೆ ವ್ಯಕ್ತಪಡಿಸಿದರು.  ಒಟ್ಟುಅರವತ್ತು ಪ್ರಾದ್ಯಾಪಕರು, ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಕ್ಲೌಡ್‌ಕಂಪ್ಯೂಟಿಂಗ್ ಟೆಕ್ನಾಲೋಜಿಗಳಾದ ವರ್ಚುವಲೈನ್, ಕಂಟೆನರ್ರ‍್ಸ್ ಮತ್ತು ಡಾಕ್ಟರ‍್ಸ್‌ಗಳ ಮಹತ್ವ ಹಾಗೂ ಉಪಯುಕ್ತತೆಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದಡಾ.ಂನ್ಮಯದೇಹುರಿಯವರು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ವಿಜ್ಞಾನಿಗಳಿಗೆ ಈ ವಿಷಯಗಳು ಬಹುಮುಖ್ಯ ಪಾತ್ರವನ್ನು ನಿರ್ವಹಿಸಸುತ್ತವೆ.ಕಂಪ್ಯೂಟರ್ ತಂತ್ರಜ್ಞಾನಗಳಾದ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮಶಿನ್ ಲರ್ನಿಂಗ್, ಇಂಟರ್‌ನೇಟ್‌ಆಫ್‌ಥಿಂಕ್ಸ್ ಇವು ಎಲ್ಲವುಗಳಿಗು ಕ್ಲೌಡ್‌ಕಂಪ್ಯೂಟಿಂಗ್‌ನಜ್ಞಾನಅತ್ಯಗತ್ಯಎಂದುಅಭಿಪ್ರಾಯಪಟ್ಟರು, ಇನ್ನೊರ್ವ ಅತಿಥಿಗಳಾದ ಶ್ರೀ ಶಿವಾನಂದ ಪೂಜಾರ್‌ಅವರು ಪ್ರಾಯೋಗಿಕಜ್ಞಾನ ಇಂದಿನ ಜಗತ್ತಿನಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ.ಈ ಮಾತುಕ್ಲೌಡ್‌ಕಂಪ್ಯೂಟಿಂಗ್‌ನಲ್ಲು ಅಷ್ಟೇ ಸತ್ಯ.ಈಗಿರುವಕಂಪ್ಯೂಟರ್ ಸಂಸ್ಥೆ ವಿಭಾಗದ ಐ.ಬಿ.ಎಮ್. ಕಂಪನಿಯುಯ ಪಾವರ್ ನೈನ್‌ಕ್ಲೌಡ್ ಸರ್ವರ್‌ಒಂದು ಹೈ ಎಂಡ್ ಸಿಸ್ಟಟಮ್ ಸರ್ವರ್‌ಆಗಿದ್ದುಇದರ ಸೇವೆಯನನು ನಾವು ಓಪನ್ ಸ್ಟ್ಯಾಕ್‌ಸಫ್ಟವೇರ್ ಮುಖಾಂತರ ಪಡೆದುಕೊಳ್ಳಬಹುದು ಕನಿಷ್ಟ ನಲವತ್ತರಿಂದಐವತ್ತು ವರ್ಚುವಲ್ ಮಶಿನ್‌ಗಳನ್ನು ತಯಾರಿಸಿ ನಾವು ಇವುಗಳನ್ನು ವಿದ್ಯಾರ್ಥಿಗಳು ಪ್ರಾಜೆಕ್ಟ್ಸ್ ಹಾಗೂ ಸಂಶೋಧನೆಗಳಿಗೆ ಬಳಸಬಹುದುಎಂದುಕಿವಿಮಾತು ಹೇಳಿದರು.

ಟಿಕೆಟ್ ರಹಿತ ಪ್ರಯಾಣ: 1,33,786 ರೂ.ಗಳ ದಂಡ ವಸೂಲಿ

ವಿಭಾಗದ ಮುಖ್ಯಸ್ಥೆಯಾದಡಾ.ಸುವರ್ಣ ನಂದ್ಯಾಳ ಈ ವಿಷಯದ ಬಗ್ಗೆ ಸವಿಸ್ತಾರವಾಗಿ ಮಾತನಾಡಿ, ಬಂದಎಲ್ಲಗಣ್ಯಮಾನ್ಯರನ್ನು ಸ್ವಾಗತಿಸಿದರು.ತರಬೇತಿಯಸಂಯೋಜಕರಾದಡಾ.ಶ್ರೀದೇವಿ ಸೋಮಾ, ಅತಿಥಿ ಪರಿಚಯ ಮಾಡಿಸಿ, ಮೂರು ದಿನಗಳ ತರಬೇತಿ ವಿಷಯಗಳಬಗ್ಗೆ ಮಾಹಿತಿ ನಿಡಿದರು.

ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಶಶಿಧರ್ ಕಲಶೆಟ್ಟಿ, ಡೀನ್‌ರಾವ ಡಾ. ಸಿದ್ದರಾಮ ಪಾಟೀಲ್, ಪರೀಕ್ಷೆ ನಿಯಂತ್ರಕರಾದ ಪ್ರೊ. ರವೀಂದ್ರ ಲಠೆ, ಟೆಕ್ಯೂಪ್ ಸಂಚಾಲಕರಾದ ಪ್ರೊ. ಶರಣ ಪಟಶೆಟ್ಟಿ, ಉಪಸ್ಥಿತರಿದ್ದರು. ಅದಲ್ಲದೆ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಜಿ. ಪಾಟೀಲ್, ಡಾ.ಭಾರತಿ ಹರಸೂರ, ಡಾ.ರೇಖಾ ಪಾಟೀಲ್, ಡಾ. ಸುಜಾತಾತೆರದಾಳ ಡಾ.ಜಯಶ್ರೀ ಅಗರ್ ‌ಖೇಡ.ಡಾ.ಪ್ರಕಾಶ ಪಟ್ಟಣ, ಜ್ಯೋತಿಪಾಟೀಲ್, ಡಾ. ಅನಿತಾ ಹರಸೂರ, ಡಾ.ಅನುರಾಧಾಟಿ. ಅಮರೇಶ್ವರಿ, ರೇಖಾಎಸ್. ಪಾಟೀಲ್, ಜಯಂತಿ ಕೆ.ಶ್ರೀ ಚೇತನ್ ಉಪಸ್ಥಿತರಿದ್ದರು.

ಇನ್ನೊರ್ವ ಸಂಯೋಜಕರಾದಡಾ.ಶೈಲಜಾ ಶಾಸ್ತ್ರಿ ಕಾರ್ಯಕ್ರಮದ ನಿರೂಪಣೆಮಾಡಿದರು.ಶ್ರೀಮತಿ ಪೂಜಾಹತ್ತರಕಿ ಪ್ರಾರ್ಥಿಸಿದರು ಹಾಗೂ ಶ್ರೀಮತಿರುಕ್ಮುಣಿ ಸತ್ಯನಾರಾಯಣ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here