ವೀರಶೈವ ಮಹಾಸಭಾದಿಂದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ

0
17

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಜಿಲ್ಲೆ ವತಿಯಿಂದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಕೊರೋನ ಮಹಮಾರಿ ಹೆಚ್ಚಾಗುತ್ತಿರುವುದರಿಂದ ಸಾಧಾರಣವಾಗಿ ವೀರಶೈವ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಹಾಸಭಾ ಜಿಲ್ಲಾಧ್ಯಕ್ಷರು ಶರಣಕುಮಾರ ಮೋದಿ, ಜಯಂತೋತ್ಸವ ಅಧ್ಯಕ್ಷರಾದ ರಾಜುಗೌಡ ನಾಗನಳ್ಳಿ, ಸಿದ್ದುಗೌಡ ಅಫಜಲಪುರ, ಗೌರಿ ಆರ್ ಚಿಚಕೋಟಿ, ಶೀಲಾ ಮುತ್ತಿನ, ಮಚ್ಚೆಂದ್ರನಾಥ ಮುಲಗೆ, ನಾಗಲಿಂಗಯ್ಯ ಮಠಪತಿ, ಪಿಂಟು ಸ್ವಾಮಿ, ಸಾಗರ ಹಿರೇಮಠ, ಶರಣಗೌಡ ಪಾಟೀಲ ಬ್ರಹ್ಮಪೂರ, ಶಂಭು ಪಾಟೀಲ ಬಳಬಟ್ಟಿ, ರವಿ ಪಾಟೀಲ ಸಿರಗಾಪುರ, ಶರಣು ಟೆಂಗಳಿ, ಶಿವಕುಮಾರ ಪಾಟೀಲ ತಿಳಗೂಳ, ಸಂಗಮೇಶ ಮನ್ನಳಿ, ಮಂಜುನಾಥ ಅಂಕಲಗಿ, ಜೆ.ಕೆ. ಪಾಟೀಲ ಹರಸೂರ, ಭೀಮಾಶಂಕರ ಮೇಟಿಕರ್, ಸುಧಾ ಹಾಲಕಾಯಿ, ಲತಾ ಬಿಲಗುಂದಿ, ಜ್ಯೋತಿ ಮರಗೋಳ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here