ಶ್ರೀಶೈಲ ಪಾದಯಾತ್ರಾರ್ಥಿಗಳಿಗೆ ಕರ್ನಾಳದಲ್ಲಿ ಆರೋಗ್ಯ ತಪಾಸಣೆ

0
28

ಸುರಪುರ: ತಾಲೂಕಿನ ಕುಪಗಲ್ ಮತ್ತು ಕರ್ನಾಳ ಮಾರ್ಗವಾಗಿ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟ ಭಕ್ತರಿಗೆ ಆರೋಗ್ಯ ತಪಾಸಣೆ ಹಾಗು ಔಷಧಿ ವಿತರಣೆ ಕಾರ್ಯಕ್ರಮ ನಡೆಸಲಾಯಿತು.

ಸಮಾಜ ಸೇವಕ ರಾಘವೇಂದ್ರ ಎಲಿಗಾರ ಮತ್ತು ನಿಂಗರಾಜ ಕುನ್ನೂರ ಅವರುಗಳು ಶ್ರೀಶೈಲಕ್ಕೆ ಪಾದಯಾತ್ರೆ ನಡೆಸಿರುವವರ ಆರೋಗ್ಯ ತಪಾಸಣೆ ಮತ್ತು ಅನೇಕರಿಗೆ ಚಿಕಿತ್ಸೆಯನ್ನು ನೀಡಲಾಯಿತು.

Contact Your\'s Advertisement; 9902492681

ಅಲ್ಲದೆ ಅನೇಕರು ನಡಿಗೆಯಿಂದ ಕಾಳಿಗೆ ಬೊಬ್ಬೆ ಬಂದವರಿಗೆ ಚಿಕಿತ್ಸೆ ಮೂಲಕ ಹಾರೈಕೆ ನೀಡಿದರು ಮತ್ತು ಕೆಲವರು ಬಿಸಿಲಿನಿಂದ ಬಳಲಿದವರಿಗೆ ಇಂಜೆಕ್ಸನ್ ಹಾಗು ಔಷಧಿ ನೀಡಿ ಚೇತರಿಕೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here