ರಾಜ್ಯ ಬಿದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಿಂದ ಡಾ.ಬಾಬು ಜಗಜೀವನರಾಮ ಪುತ್ಥಳಿಗೆ ನಮನ

0
42

ಕಲಬುರಗಿ: ಡಾ.ಬಾಬು ಜಗಜೀವನರಾಮ ಅವರ ೧೧೪ನೇ ಜಯಂತ್ಯುತ್ಸವ ಪ್ರಯುಕ್ತ ನಗರದ ಟೌನ್ ಹಾಲ್ ಆವರಣದಲ್ಲಿರುವ ಡಾ.ಬಾಬು ಜಗಜೀವನರಾಮ ಪುತ್ಥಳಿಗೆ ಕರ್ನಾಟಕ ರಾಜ್ಯ ಬಿದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಮಾಲಾರ್ಪಣೆ ಮಾಡಿದರು. ದತ್ತು ಭಾಸಗಿ,  ವೇಕಟೇಶ ಕಾಂಬಳೆ, ಶೇಷಗಿರಿ ಮರತೂರಕರ್, ರಾಮ ಪೂಜಾರಿ, ಕಿರಣ ನಾಗನಹಳ್ಳಿ, ಸಂಜು ಮಾಳಗಿ, ಶಶಿಕುಮಾರ ಮೇಳಕುಂದಿಬಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here