ನೀಲಕಂಠರಾವ್ ಮೂಲಗೆ ಜಗಜೀವನರಾಮ ಪುತ್ಥಳಿಗೆ ನಮನ

0
50

ಕಲಬುರಗಿ: ಡಾ.ಬಾಬು ಜಗಜೀವನರಾಮ ಅವರ ೧೧೪ನೇ ಜಯಂತ್ಯೋತ್ಸವದ ಅಂಗವಾಗಿ ಟೌನ್ ಹಾಲ್ ಎದುರು ಇರುವ ಜಗಜೀವನರಾಮ ಅವರ ಪ್ರತಿಮೆಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನೀಲಕಂಠರಾವ್ ಮೂಲಗೆ,  ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾಮನಾಳಕರ ಅವರು ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜಯಂತಿ ಸಮಿತಿ ಅಧ್ಯಕ್ಷ ರಾಜು ವಾಡೆಕರ, ಸೈಬಣ್ಣಾ ಗಡೆಸೂರ, ಸಾಗರ ಸಾವೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here