ಶಾಸಕ ದತ್ತಾತ್ರೇಯ ಪಾಟೀಲ ಮಾದಾರ ಚನ್ನಯ್ಯ ನೂತನ ವೃತ್ತ ಉದ್ಘಾಟನೆ

0
43

ಕಲಬುರಗಿ: ಬ್ರಹ್ಮಪುರ ಬಡಾವಣೆಯ ಬೋರಾಬಾಯಿ ನಗರದಲ್ಲಿ ಮಾದಾರ ಚನ್ನಯ್ಯ ನೂತನ ವೃತ್ತವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ಯಾಮ ನಾಟಿಕರ್, ದಶರಥ ಕಲಗುರ್ತಿ, ರಾಜು ಕಟ್ಟಿಮನಿ, ಪ್ರದೀಪ ಭಾವೆ, ಪರಶುರಾಮ ನಾಟಿಕಾರ, ಅಭಿ ಹಾದಿಮನಿ, ರಂಜಿತ್ ಮೂಲಿಮನಿ, ಲೋಕೇಶ ಜಾಜಿ, ಮಹೇಶ ಮೂಲಿಮನಿ, ಮಂಜು ತೇಲಂಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here