ದಲಿತ ಹಿರಿಯ ಮುಖಂಡ ವಿಠ್ಠಲ ದೊಡ್ಡಮನಿ ಜ್ಯೋತಿಬಾ ಪುಲೆ ಗ್ರಂಥಾಲಯ ಉದ್ಘಾಟನೆ

0
22

ಕಲಬುರಗಿ: ಬಿ.ಶ್ಯಾಮ ಸುಂದರ ನಗರದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ೧೩೦ನೇ ಜಯಂತ್ಯೋತ್ಸವ ನಿಮಿತ್ಯವಾಗಿ ಮಹಾತ್ಮ ಜ್ಯೋತಿಬಾ ಪುಲೆ ಗ್ರಂಥಾಲಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದಲಿತ ಹಿರಿಯ ಮುಖಂಡ ವಿಠ್ಠಲ ದೊಡ್ಡಮನಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬ್ರಹ್ಮಪೂರ ಪೋಲಿಸ್ ಠಾಣೆಯ ಸಿಪಿಐ ಕಪೀಲದೆವ, ಬಿಜೆಪಿ ಯುವ ಮುಖಂಡ ಲಕ್ಷ್ಮಣ  ಮೂಲಭಾರತಿ, ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚೀನ್ ಫರತಾಬಾದ, ದೀಲಿಪ್ ಕುಮಾರ ಸಂಕಾ, ಸುನೀಲಕುಮಾರ ಸುರಪೂರಕರ್, ಹರೀಶ್ ಖಾನಾಪೂರ, ಅಮರ ಕಾಂಬಳೆ, ರಾಹುಲ್ ಫರತಾಬಾದ್, ಅವಿನಾಶ ಪಟ್ಟಣಕರ್, ವೇಣುಗೋಪಾಲ್ ಸರಡಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here