ಸಿ.ಎಸ್.ಸಿ ಸೇವಾ ಸೇವಾ ಸಿಂಧು ಕೇಂದ್ರಗಳ ಅರ್ಜಿಗಳಿಗೆ ಮಾನ್ಯತೆ ನೀಡಬೇಕೆಂದು ಸಿಎಂಗೆ ಮನವಿ

0
194

ಕಲಬುರಗಿ: ಸಿ.ಎಸ್.ಸಿ ಸೇವಾ ಸೇವಾ ಸಿಂಧು ಕೇಂದ್ರಗಳ ಅರ್ಜಿಗಳನ್ನು ಅಧೀಕಾರಿಗಳನ್ನು ಪರೀಶಿಲಿಸಿ ನಾಗರಿಕರಿಗೆ ಅನುಕುಲ ಮಾಡಿಕೋಡ ಬೇಕೆಂದು  ಕಲಬುರಗಿ ಜಿಲ್ಲೆ ಕಾಮನ್ ಸರ್ವಿಸ್ ಸೇಂಟರ ಸೇವಾ ಸಿಂಧು ಕೇಂದ್ರ  ಅಧ್ಯಕ್ಷ ಸಿದ್ದರಾಮಯ್ಯ ಕೆ.ಮಠ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಸೇವಾ ಸಿಂಧು ಕೇಂದ್ರದಲ್ಲಿ ಆರೋಗ್ಯ ಕರ್ನಾಟಕ ಹೇಲ್ತ ಕಾರ್ಡ ಅನ್ನು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಾನ್ಯ ಮಾಡಲಾಗುತ್ತಿಲ್ಲ, ಮಾನ್ಯ ಮಾಡುವಂತೆ ಕ್ರಮ ಕೈಗೋಳ್ಳಬೇಕು. ಕಂದಾಯ ಇಲಾಖೆಯ ಎಲ್ಲಾ ಸೇವೆಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು ಮೂಲ ದಾಖಲಾತಿಗಳು ಲಗತ್ತಿಸಿಲ್ಲ ಎಂದು ಸೇವಾ ಸಿಂಧು ಕೇಂದ್ರಗಳ ಅರ್ಜಿಗಳನ್ನು ಕಾರಣ ನೀಡಿ ತಿರಸ್ಕರಿಸಲಾಗುತ್ತದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸೇವೆಗಳು ಚಾಲ್ತಿಯಲ್ಲಿಲ್ಲ. ಸಹಕಾರ ನೋಂದಣಿ ಇಲಾಖೆ ಸರ್ವರ ಸಮಸ್ಯ ಇದೆ ಪರಿಹರಿಸಬೇಕು. ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here