ಕಲಬುರಗಿ: ಉಪ ಪೊಲೀಸ್ ಆಯುಕ್ತ, ನಗರ ಕಾನೂನು ಮತ್ತು ಸುವ್ಯವಸ್ಥೆ ಪಾಲಕರಾಗಿರುವ ಐಪಿಎಸ್ ಡಿ. ಕಿಶೋರ್ ಬಾಬು ಅವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಯಾದಗಿರಿ ಜಿಲ್ಲೆಯ ಎಸ್.ಪಿ ಯಾಗಿ ನಿಯುಕ್ತಿಗೊಳ್ಳಿಸಿ ಮಹಾ ನಿರ್ದೇಶಕರಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಪರವಾಗಿ ಐಪಿಎಸ್ ಕೆ.ವಿ.ಶರತ್ ಚಂದ್ರ ಆದೇಶ ಹೊರಡಿಸಿ ತಕ್ಷಣದಿಂದ ಜಾರಿಗೆ ಬರಲು ಆದೇಶಿಸಿದ್ದಾರೆ.