ಕಲಬುರಗಿ: ಕೊರೊನ ಅಲೆ ದಿನದಿಂದ ದಿನೆ ಹೆಚ್ಚಿಗುತಿದು ಬಡ ಕೂಲಿ ಕಾರ್ಮಿಕರು ಕೇಲಸ ವಿಲ್ಲದೆ ಒಂದು ಹೋತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲಬುರಗಿ ನಗರದ ಬಸ್ ನಿಲ್ದಾಣದ ಹಿಂದೆ ಗುಡಿಸಿಲುಗಳಲ್ಲಿ ವಾಸವಿರುವ ಬಡ ನಿರ್ಗತಿಕರು ವಾಸವಿರುವ ಸ್ಥಳಕ್ಕೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ಡಾ ರವಿ ಚವ್ಹಾಣ ಭೇಟಿ ನೀಡಿ ಸುಮಾರು 200ಕ್ಕೂ ಅಧಿಕ ಆಹಾರದ ಪ್ಯಾಕೆಟ್ ಹಾಗೂ ಶುದ್ಧ ನೀರು ವಿತರಿಸಿದರು.
ಈ ಸಂದರ್ಭದಲ್ಲಿ ಹಣಮಂತ ಹರಸೂರ, ಚಂದ್ರಕಾಂತ್ ಆಲಗೊಡ, ವಿನೋದ ರಾಠೊಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .