ಒಂದು ವಾರ ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಅನ್ನಸಂತರರ್ಪಣೆ

0
19

ಕಲಬುರಗಿ: ನಗರದ ಶಹಾಬಜಾರ ನಾಕಾದ ಲಾಲ್‌ಹನುಮಾನ ಮಂದಿರದ ಹತ್ತಿರ ನವ ಕಲ್ಯಾಣ ಕರ್ನಾಟಕ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿಗಳ ಸಂಘದ ವತಿಯಿಂದ ಒಂದು ವಾರಗಳ ಕಾಲ ಕೂಲಿ ಕಾರ್ಮಿಕರಿಗೆ ನಿರ್ಗತಿಕರಿಗೆ ಅನ್ನಸಂತರರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಹಾಂತೇಶ ಕಲಶೆಟ್ಟಿ, ಉಪಾಧ್ಯಕ್ಷ ಅಂಬಾರಾಯ ಕುಬಾರ, ಸತೀಶ ರಾಠೋಡ್, ವಿಶ್ವನಾಥ ಪಡಶೆಟ್ಟಿ, ಅಭಿಷೇಕ್ ಬಿರಾದಾರ, ಮಹೇಶ ಗೊಬ್ಬುರ, ಗುಂಡು ಪಾಟೀಲ್, ಶಂಭು ಮೂಲಗೆ, ಚನ್ನು ಕವಲಗಿ, ಪ್ರಭುಲಿಂಗ ಮಹೇಶ ಬಿರಾದರ, ಮಹೇಶ ಗೊಬ್ಬುರ, ದತ್ತು, ವಿರೇಶ ಮರಗುತ್ತಿ, ಸಚೀನ್ ಗೊಬ್ಬುರ, ಪ್ರದೀಪ್ ಕಟ್ಟಿಮನಿ, ಸೇರಿದಂತೆ ಇನ್ನಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here