ಅಕ್ರಮ ಸಾಗಿಸುತ್ತಿದ್ದ ಜಾನುವಾರು ವಶ: ಪ್ರಕರಣ ದಾಖಲು

0
433

ಚಿತ್ತಾಪುರ:ಅಕ್ರಮವಾಗಿ 4 ವಾಹನಗಳಲ್ಲಿ ಸಾಗಿಸುತ್ತಿದ್ದ 37 ಜಾನುವಾರುಗಳನ್ನು ಇಂದು ಬೆಳಗಿನ ಕೊಂಚೂರಿನ ಶ್ರೀ ಪರಮಾನಂದ ಸರಸ್ವತಿ ಸ್ವಾಮೀಜಿ ಹಿಡಿದು ಪೊಲೀಸ್ ವಶಕ್ಕೆ ನಿಡ್ಡಿದ್ದಾರೆ.

ಶ್ರೀಗಳು ಮಳಖೇಡ ಗ್ರಾಮಕ್ಕೆ ಹೋಗುತ್ತಿರುವಾಗ 4 ವಾಹನಗಳಲ್ಲಿ ಸಾಗಿಸುತ್ತಿದ್ದ ಜಾನುವಾರುಗಳು ಪಟ್ಟಣದ ಹೊರವಲಯದ ಮರಗೋಳ ಕ್ರಾಸ್ ಹತ್ತಿರ ಹಿಡಿದು ಚಿತ್ತಾಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

Contact Your\'s Advertisement; 9902492681

ಜಾನುವಾರುಗಳನ್ನು ತುಂಬಿಕೊಂಡು ಹೋಗುತ್ತಿರುವ ವಾಹನಗಳು ಸೇಡಂ ಯಿಂದ ಕಲಬುರ್ಗಿಗೆ ಅಕ್ರಮವಾಗಿ ಸಾಗಾಣಿಕೆ ಮಾಡುತಿದ್ದರು ಎಂದು ತಿಳಿದುಬಂದಿದ್ದು, ವಾಹನಗಳನ್ನು ಜಪ್ತಿ ಮಾಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಜಾನುವಾರುಗಳನ್ನು ಗೋಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಪಿಎಸ್ಐ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here