ಶ್ರೀಮಾಧವ ಗೋವು ಶಾಲೆಗೆ 18 ಜೊತೆ ಎತ್ತು ರೈತರಿಗೆ ವಿತರಣೆ

0
29

ಕಲಬುರಗಿ: ಸೇಡಂ ತಾಲೂಕಿನಲ್ಲಿ ಸುಮಾರು ೧೮ ಜೊತೆ ಎತ್ತುಗಳನ್ನು ವಿಶ್ವ ಹಿಂದು ಪರಿಷತ್ ವತಿಯಿಂದ ಕುಸನೂರ್ ಗ್ರಾಮದಲ್ಲಿರುವ ಶ್ರೀ ಮಾಧವ ಗೋವು ಶಾಲೆಯಲ್ಲಿಟಿರುವ ಎತ್ತುಗಳನ್ನು ವಿಶ್ವ ಹಿಂದು ಪರಿಷತ್ ಗೌರವ ಅಧ್ಯಕ್ಷರಾದ ಪೂಜ್ಯ ಲಿಂಗರಾಜ ಅಪ್ಪ ಅವರ ನೇತೃತ್ವದಲ್ಲಿ ರೈತರಿಗೆ ಉಚಿತವಾಗಿ ವಿತರಿಸಲಾಯಿತು.

ಪ್ರಾಂತ ಗೋರಕ್ಷ ಪ್ರಮುಖರು ಮಾತಂಡ ಶಾಸ್ತ್ರಿಜಿ, ವಿಶ್ವ ಹಿಂದು ಪರಿ?ತ್ ನಗರ ಅಧ್ಯಕ್ಷರಾದ ರಾಜು ನವಲದಿ, ಭಜರಂಗದಳ ನಗರ ಅಧ್ಯಕ್ಷರು ಸಾಗರ ರಾಠೋಡ ಹಿಂದು ಹಾಗೂ ಪ್ರಶಾಂತ ಗುಡ್ಡಾ, ಅಶ್ವಿನಕುಮಾರ ಡಿ. ಮಲ್ಲಿಕಾರ್ಜುನ ಬಿರಬಿಟ್ಟೆ, ಕಿಶನ್ ಬುದವಾನಿ, ಲಕ್ಷ್ಮಿಕಾಂತ ಜೋಳದ, ಮಂಜುನಾಥ ಅಂಕಲಗಿ, ರೇವಣ ಪಟ್ಟಣ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here