ಬಸ್‌ನಿಲ್ದಾಣದಲ್ಲಿ ಸ್ಯಾನಿಟೈಜ್ ಮಾಡಲು ದೇಣಿಗೆ ಹಸ್ತಾಂತರ

0
17

ಕಲಬುರಗಿ: ಈ.ಕ.ರ.ಸಾ.ಸಂಸ್ಥೆಯ ವಿಭಾಗ-೨ರ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಡಾ. ಕಜೆ ರವರ ಇಮ್ಯುನಿಟ್ ಬೂಸ್ಟರ್ ಡ್ರಿಂಕ್ಸ್ ಹಾಗೂ ಬಸ್‌ನಿಲ್ದಾಣದಲ್ಲಿ ಸ್ಯಾನಿಟೈಜ್ ಮಾಡಲು ಸ್ವದೇಶಿ ಜಾಗರಣ ಮಂಚ್‌ನ ಪ್ರಾಂತ ಸಂಯೋಜಕ ಎಸ್.ಸಿ.ಪಾಟೀಲ ಚಲಗೇರಾ, ಸಂಕಲ್ಪ ಫೌಂಡೇಶನ್‌ನ ಶಾಂತಲಿಂಗ.ಸಿ.ಪಾಟೀಲ್ ,ಬಸವರಾಜ.ಸಿ.ಪಾಟೀಲ ಅವರು ಸ್ಯಾನಿಟೈಜ್‌ರಗಳನ್ನು ಈ.ಕ.ರ.ಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ತಿಮ್ಮಾರೆಡ್ಡಿ ಹೀರಾ ರವರಿಗೆ ದೇಣಿಗೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here