ಜಯ ಕರ್ನಾಟಕ ರಕ್ಷಣಾ ಸೇನೆಗೆ ಝರಣಪ್ಪ ಬಿ.ತಳವಾರ ನೇಮಕ

0
25

ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆಯ ರಾಜಾಧ್ಯಕ್ಷರಾದ ಕೆ ಸಿ ರಾಜಪ್ಪ ಹಾಗೂ ಗೌರವಾಧ್ಯಕ್ಷ ಮಂಜೇಗೌಡ, ರಾಜ್ಯ ಕಾರ್ಯಧ್ಯಕ್ಷ ರಾಜಶೇಖರ ಮಾಚರ್ಲಾ ಅವರ ಆದೇಶದ ಮೇರೆಗೆ ಸೇನೆಯ ಚಿಂಚೋಳಿ ತಾಲೂಕಿನ ಅಧ್ಯಕ್ಷರನ್ನಾಗಿ ಝರಣಪ್ಪ ಬಿ.ತಳವಾರ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಸ್ ಕಿಳ್ಳಿ, ಮಹಿಳಾ ಜಿಲ್ಲಾ ಅಧ್ಯಕ್ಷೆ ಪುಷ್ಪಾವತಿ ಸೇಡಂ ಅವರು ಪ್ರಕಟಣೆಯಲ್ಲಿ ತಿಳಿಸಿದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here