ಪರಶುರಾಮ ನಾಟೇಕಾರ್ ನೇತೃತ್ವದಲ್ಲಿ ಸ್ಯಾನಿಟೈಸರ್ ಸಿಂಪರಣೆ

0
67

ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ ನಂ ೩೯ ರ ವಿಜಯ ನಗರದಲ್ಲಿ ಯುವ ಕಾಂಗ್ರೆಸ್ ಕಾರ್ಯದರ್ಶಿ ಪರಶುರಾಮ ನಾಟೇಕಾರ್ ನೇತೃತ್ವದಲ್ಲಿ ಸ್ಯಾನಿಟೈಸರ್ ಸಿಂಪರಣೆಗೆ ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್  ಅಧ್ಯಕ್ಷ ಶಿವಾನಂದ ಹೊನಗುಂಟಿ, ಭೀಮಾಶಂಕರ ಪೂಜಾರಿ, ಸಂಜು ಹೋಳ್ಳಕರ್, ಲಕ್ಕಪ್ಪ ಜವಳಿ, ಜೈರಾಜ ಕಿಣಗಿಕರ್, ಮಲ್ಲಿಕಾರ್ಜುನ ನಿಲೂರ, ತಿಪ್ಪಣ್ಣ ಒಡೆಯರಾಜ, ಶಿವಾನಂದ ನಂದಗಾಂವ, ಹರ್ಷದಖಾನ್, ಸುರೇಶ ಹೊಸಮನಿ, ಶ್ರೀಕಾಂತ ಮಾಳಗಿ, ನಿರ್ವೆತಿ ದುಮ್ಮನಸೂರ, ಷಣ್ಮುಖಪ್ಪಾ ತೀರ್ಥ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here