ಮೃತಪಟ್ಟಕುಟುಂಬಕ್ಕೆ ಡಾ. ಅಜಯ್ ಸಿಂಗ್ ಭೇಟಿ

0
95

ಜೇವರ್ಗಿ :ಇತ್ತೀಚೆಗೆ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದ ಆಕಾಶ ಮತ್ತು ಪ್ರಕಾಶ ಕೂಲಿ ಕೆಲಸಗಾರರು ಯಡ್ರಾಮಿ ತಾಲೂಕಿನ ಖಣಮೇಶರ ಗ್ರಾಮದಲ್ಲಿ ಕೆಲಸಕ್ಕೆ ಹೋದಾಗ ವಿದ್ಯುತ್ ತಂತಿ ತಗುಲಿ ಮೃತರಾಗಿದ್ದು ಜೇವರ್ಗಿ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹರವಾಳ ಗ್ರಾಮದ ಮೃತಪಟ್ಟ ಮನೆಗೆ ಭೇಟಿ ನೀಡಿ ಕೂಡಲೆ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಒದಗಿಸುವ ಕೊಡುವ ಭರವಸೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here