ಎಸ್‌ಟಿ ಮೋರ್ಚಾಕ್ಕೆ ಪದಾಧಿಕಾರಿಗಳ ನೇಮಕ

0
10

ಕಲಬುರಗಿ: ಜಿಲ್ಲೆಯ ಆಳಂದ ಮಂಡಲದ ಭಾರತೀಯ ಜನತಾ ಪಕ್ಷದ ಎಸ್‌ಟಿ ಮೋರ್ಚಾದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಎಸ್‌ಟಿ ಮೋರ್ಚಾದ ಅಧ್ಯಕ್ಷರಾಗಿ ಅಶೋಕ ಗುಲಾಬರಾವ ಜಮಾದಾರ, ಉಪಾಧ್ಯಕ್ಷರುಗಳನ್ನಾಗಿ ಅಶೋಕ ಗುಂಡಪ್ಪ ಜಮಾದಾರ, ಕಲ್ಯಾಣಿ ಯಂಕಪ್ಪ ಜಮಾದಾರ, ಗೌರಮ್ಮ ಧನರಾಜ ಮಂಡ್ಲೆ, ವೆಂಕಟರಾವ ರಾಯಪ್ಪ ಮಂಡ್ಲೆ, ಪ್ರಧಾನ ಕಾರ್ಯದರ್ಶಿಗಳನ್ನಾಗಿ ದತ್ತಾ ರಾವಸಾಹೇಬ್ ಜಮಾದಾರ, ಅಣ್ಣಾರಾಯ ಮಾಣಿಕ ಮಂಡ್ಲೆ, ಕಾರ್ಯದರ್ಶಿಗಳನ್ನಾಗಿ ಬಸವರಾಜ ಶಾಣಪ್ಪ ಹೊನ್ನಾಳೆ, ರತ್ನಪ್ಪ ಪವಾರ, ಕಾಶಪ್ಪ ಜಮದಾರ, ಶಿವು ಜಮಾದಾರ, ಖಜಾಂಚಿಯನ್ನಾಗಿ ಶಿವಣ್ಣ ನತ್ತುರಾಮ ಪವಾರ ಅವರನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ಅವರ ಸೂಚನೆಯ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here