ಕಲಬುರಗಿ: ವಾರ್ಡ ನಂ.೩೦ರ ಜಯ ನಗರದಲ್ಲಿ ಲೋಕಪಯೋಗಿ ಇಲಾಖೆಯ ಮತ್ತು ಕೆಕೆಆರ್ಡಿಬಿ ಅನುದಾನದಲ್ಲಿ 20 ಲಕ್ಷ ರೂಪಾಯಿಗಳ ಸಿಸಿ ರಸ್ತೆ ಕಾಮಗಾರಿಗೆ ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ದಕ್ಷಿಣ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಹದೇವ ಬೆಳಮಗಿ, ಹನುಮಂತರಾವ ಪಾಟೀಲ್, ಡಾ, ಕೆ.ಎಸ್ ವಾಲಿ, ಆರ್ ಎಚ್ ಭೋಗಶೆಟ್ಟಿ, ಬಿ.ಎಸ್ ಗುಲಶೆಟ್ಟಿ, ಪ್ರಕಾಶ ಜೈನ್, ಗುರು ಬಾವುಗೆ, ಸಂಜೀವಕುಮಾರ ಗಾಂಧಿ, ಶಿವಾನಂದ ಮಹಾಜನ್, ಶ್ರೀಶೈಲ್ ವಾಣಿ, ಉದಯಕಿರಣ ರಶ್ಮಿ, ಪ್ರವೀಣ ತೆಗನೂರ, ಕೆ.ಬಿ ಸೂರ್ಯಕಾಂತ. ಅಮಿತ ಚಿಡಗುಂಪಿ, ವಿಶಾಲ ಶಾಸ್ತ್ರಿ, ವಿಜಿತ, ಸಿದ್ದು ಪೂಜಾರಿ, ಶರಣು ಪಡಶೆಟ್ಟಿ, ಶ್ರೀನಿವಾಸ್ ದೇಸಾಯಿ ಇದ್ದರು.