ಚಂದು ಪಾಟೀಲ್ ನೇತೃತ್ವದಲ್ಲಿ ಬಡವರಿಗೆ ಆಹಾರ ಕಿಟ್‌ ವಿತರಣೆ

0
20

ಕಲಬುರಗಿ: ಉತರ ಮತಕ್ಷೇತ್ರದಲ್ಲಿರುವ ವಾಡ್‌ನಂ. ೨೨.ರಲ್ಲಿ ಬರುವ ನ್ಯೂ ಮಾಣಿಕೆಶ್ವರಿ ಕಾಲೋನಿಯಲ್ಲಿ ಬಿಜೆಪಿ ಯುವ ಮುಖಂಡ ಹಾಗೂ ಕ್ರೇಡಿಲ್ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ಕೊರೋನಾ ಸಂಕ?ದಲ್ಲಿರುವ ಬಡವರಿಗೆ ಉಚಿತ ಆಹಾರ ಕಿಟ್‌ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ನಟರಾಜ ಕಟ್ಟಿಮನಿ, ಮುಖಂಡರಾದ ಅಮೃತ ಡಿಗ್ಗಿ, ಸಂತೋಷ ತಳವಾರ, ಸಂತೋಷ ಬೆಣ್ಣೂರ್, ರಮೇಶ ಬಾದನಳ್ಳಿ, ಅಂಬು ಮಸ್ಕಿ, ಹಣಮಂತ ಚಿಂನತಪಂಳ್ಳಿ, ಬಾಬು ಗಂಗಾಪೂರ, ಆಕಾಶ ಹೋನಗುಂಟಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here