ಕಲಬುರಗಿ: ಉತರ ಮತಕ್ಷೇತ್ರದಲ್ಲಿರುವ ವಾಡ್ನಂ. ೨೨.ರಲ್ಲಿ ಬರುವ ನ್ಯೂ ಮಾಣಿಕೆಶ್ವರಿ ಕಾಲೋನಿಯಲ್ಲಿ ಬಿಜೆಪಿ ಯುವ ಮುಖಂಡ ಹಾಗೂ ಕ್ರೇಡಿಲ್ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ಕೊರೋನಾ ಸಂಕ?ದಲ್ಲಿರುವ ಬಡವರಿಗೆ ಉಚಿತ ಆಹಾರ ಕಿಟ್ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ನಟರಾಜ ಕಟ್ಟಿಮನಿ, ಮುಖಂಡರಾದ ಅಮೃತ ಡಿಗ್ಗಿ, ಸಂತೋಷ ತಳವಾರ, ಸಂತೋಷ ಬೆಣ್ಣೂರ್, ರಮೇಶ ಬಾದನಳ್ಳಿ, ಅಂಬು ಮಸ್ಕಿ, ಹಣಮಂತ ಚಿಂನತಪಂಳ್ಳಿ, ಬಾಬು ಗಂಗಾಪೂರ, ಆಕಾಶ ಹೋನಗುಂಟಿ ಇದ್ದರು.