ಚಂದು ಪಾಟೀಲ್ ನೇತೃತ್ವದಲ್ಲಿ ಆಹಾರ ಕಿಟ್‌ ವಿತರಣೆ

0
12

ಕಲಬುರಗಿ: ಉತರ ಮತಕ್ಷೇತ್ರದಲ್ಲಿರುವ ವಾಡ್‌ನಂ. ೨೩.ರಲ್ಲಿ ಬರುವ ಕಟಗರಪೂರ ಬಡಾವಣೆಯಲ್ಲಿ ಬಿಜೆಪಿ ಯುವ ಮುಖಂಡ ಹಾಗೂ ಕ್ರೇಡಿಲ್ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ಕೊರೋನಾ ಸಂಕಷ್ಟದಲ್ಲಿರುವ ಬಡವರಿಗೆ ಉಚಿತ ಆಹಾರ ಕಿಟ್‌ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ  ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ವಿಜಯಕುಮಾರ ಮುನ್ನಳ್ಳಿ, ಕರಣ ಸಿಂಗ್, ರಾಜೇಶ ಪಾಂಡೆ, ನವಿನ ಅವಸ್ತಿ, ಬಾಬಿ ಅವಸ್ತಿ, ಗುಲಬಾ ಸಿಂಗ್ ಮಾಸ್ಟರ್, ಬಾಲಾಜಿ ಸಿಂಗ್, ಪ್ರತಿಕ ಶೋಕಲಾ, ಶರಣು ಚುಡವಾ, ಸಂತೋಷ ಅಲ್ಲದ್  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here