ಬಾಬುಜೀಯವರ ಪುತ್ತಳಿಗೆ ಕೆಕೆಆರ್ಡಿಬಿ ಅಧ್ಯಕ್ಷ ಶಾಸಕರಾದ ರೇವೂರ ನಮನ

0
21

ಕಲಬುರಗಿ: ಹಸಿರುಕ್ರಾಂತಿಯ ಹರಿಕಾರ,ದುರ್ಬಲ ವರ್ಗದ ದ್ವನಿಯಾಗಿ,ಮಾಜಿ ಉಪಪ್ರಧಾನಿಗಳಾದ ಬಾಬು ಬಾಬು ಜಗಜೀವನ ರಾಮ್ ಅವರ 35 ನೇ ಪುಣ್ಯಸ್ಮರಣೆ ದಿನದ ನಿಮಿತ್ತ  ನಗರದ ಟೌನಹಾಲ್ ನಲ್ಲಿರುವ ಬಾಬುಜೀಯವರ ಪುತ್ತಳಿಗೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ದಕ್ಷಿಣ ಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ್ ರೇವೂರ  ಗೌವರವಿಸಿ ನಮಿಸಿದರು.  ಈ ಸಂದರ್ಭದಲ್ಲಿ ಸಮಾಜದ ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here