ಕೊರೊನಾದಿಂದ ಶಾಸಕ ಅಜಯ ಸಿಂಗ್ ಗುಣಮುಖವಾಗಬೇಕು ಎಂದು ಪೂಜೆ

0
22

ಜೇವರ್ಗಿ: ತಾಲೂಕಿನ ಕಲ್ಲಹಂಗರಗಾ ಗ್ರಾಮದ ಶ್ರೀಲಿಂಗೇಶ್ವ ದೇವಸ್ಥಾನದಲ್ಲಿ ಜೇವರ್ಗಿ ಶಾಸಕರು ಹಾಗೂ ರಾಜ್ಯ ವಿಧಾನಸಭೆಯ ಮುಖ್ಯ ಸಚೇತಕರಾದ ಡಾ.ಅಜಯ ಸಿಂಗ್ ಅವರು ಕೊರೊನಾದಿಂದ ಗುಣಮುಖವಾಗಬೇಕು ಎಂದು ಕಲ್ಲಹಂಗರಗಾ ಗ್ರಾಮದ ಕಾಂಗ್ರೆಸ್ ಯುವ  ಮುಖಂಡ ಬಾಪೂಗೌಡ ಜಿ.ಪಾಟೀಲ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸುನೀಲ ಸರ್ದಾರ, ದೊಡು ಪಾಟೀಲ, ಮಡಿವಾಳ ತಳವಾರ, ತಿಪ್ಪಣ್ಣ ಗಾದಿ, ಸಿದ್ದು ಇಟ್ಟಗಾ, ಶರಣು ಕಲಬುರಗಿ, ಶರಣು ತಳಕೇರಿ, ಆಕಾಶ ಕಲಬುರಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here