ನೆಮ್ಮದಿ ಕೇಂದ್ರದ ಆವರಣದಲ್ಲಿ ವಾಹನ ನಿಲುಗಡೆ ತೊಂದರೆ: ಕರವೇ ಪ್ರತಿಭಟನೆ

0
12

ಕಲಬುರಗಿ: ನಗರದ ನೆಮ್ಮದಿ ಕೇಂದ್ರದ ಆವರಣದಲ್ಲಿ ವಾಹನ ನಿಲುಗಡೆ ತೊಂದರೆ ಅನುಮತಿಯಿಲ್ಲದ ಅಂಗಡಿ ಮುಂಗಟ್ಟುಗಳ ವಿರುದ್ಧ ಕ್ರಮಜರುಗಬೇಕು ಒತ್ತಾಯಿಸಿ ಜೈ ಕನ್ನಡಿಗರ ಸೇನೆಯಿಂದ ತಹಶೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್. ಭಾಸಗಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶೇಷಗಿರಿ ಮರತೂರಕರ್, ಚೇತನ್, ವಿಶಾಲ, ಸಿದ್ದು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here