ವಾಡಿ ಬಿಜೆಪಿ ನೂತನ ಅಧ್ಯಕ್ಷರಾಗಿ ಶಿವರಾಮ ಪವಾರ್ ಆಯ್ಕೆ

0
105

ಚಿತ್ತಾಪುರ:ತಾಲ್ಲೂಕಿನ ವಾಡಿ ಪಟ್ಟಣದ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಶಿವರಾಮ ಪವಾರ್ ಅವರು ಆಯ್ಕೆ ಆಗಿದ್ದಾರೆ.

ಜಿಜೆಪಿ ತಾಲೂಕ ಅಧ್ಯಕ್ಷ ನೀಲಕಂಠರಾವ ಪಾಟೀಲ ನೇತೃತ್ವದಲ್ಲಿ ಹಮ್ಮಿಕೊಂಡ ವಾಡಿ ಪಟ್ಟಣದ ಬಿಜೆಪಿ ನೂತನ ಘಟಕ ಅಧ್ಯಕ್ಷರ ಹಾಗೂ ಸದಸ್ಯರ ಸಭೆಯನ್ನು ಜರುಗಿತು.

Contact Your\'s Advertisement; 9902492681

ಬಿಜೆಪಿ ಪಕ್ಷದ ಹಿರಿಯ ಮುಖಂಡರ ಹಾಗೂ ಸಲಹೆಗಾರರ ಒಪ್ಪಂದ ಮೇರೆಗೆ ನೂತನ ಅಧ್ಯಕ್ಷರಾಗಿ ಶಿವರಾಮ ಪವಾರ,ಪ್ರಧಾನ ಕಾರ್ಯದರ್ಶಿಯಾಗಿ ರಾಹುಲ್ ಉಮಕಾಂತ್ ಸಿಂದಗಿ ಆಯ್ಕೆ ಮಾಡಿ ಬಿಜೆಪಿ ತಾಲೂಕ ಘಟಕ ಅಧ್ಯಕ್ಷ ನೀಲಕಂಠಗೌಡ ಪಾಟೀಲ ಆದೇಶ ಹೋರಡಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ರಾಮದಾಸ, ನಾಗರಾಜ ಹೂಗಾರ ಹಾಗೂ ವಾಡಿ ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ,ವಿರೋಧ ಪಕ್ಷ ನಾಯಕ ಭೀಮಶಾ ಜೀರೋಳಿ ಹಾಗೂ ಹಿರಿಯ ಮುಖಂಡ ಸಿದ್ದಣ ಕಲಶೆಟ್ಟಿ ರಮೇಶ ಕಾರಬರಿ, ತುಕಾರಾಮ ರಾಠೋಡ, ರಾಮಚಂದ್ರ ರೆಡ್ಡಿ, ಕಿಶಾನ ಜಾಧವ, ಗೀರಿಮಲ್ಲಪ್ಪ ಕಟ್ಟಿಮನಿ,ಈಶ್ವರ ರಾಠೋಡ,ಮಹೇಶ ಬಾಳಿ,ರವಿ ಕಾರಬಾರಿ, ಭರತ ರಾಠೋಡ, ಪ್ರೀತಮ್ ಜೋಷಿ ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here