ಪ್ರೊ ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿಗೆ ಡಾ. ಬಿ.ವಿ ವಸಂತಕುಮಾರ ಆಯ್ಕೆ

0
15

ಕಲಬುರಗಿ: ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ 2020 ನೇ ಸಾಲಿನ ಪ್ರೊ ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿಗೆ ಹೆಸರಾಂತ ವಿದ್ವಾಂಸರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಡಾ. ಬಿ.ವಿ ವಸಂತಕುಮಾರ ಅವರು ಆಯ್ಕೆಯಾಗಿದ್ದಾರೆ.

ಅ 14 ರಂದು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ  ಇಂದು ಮೈಸೂರಿನಲ್ಲಿ ಡಾ ಬಿ.ವಿ. ವಸಂತಕುಮಾರ ಅವರ ಮನೆಗೆ ಹೆಸರಾಂತ ಕಥೆಗಾರ ರು ಚಿಂತಕರು ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಎಚ್.ಟಿ ಪೋತೆ ಅವರು ಉಪಾಧ್ಯಕ್ಷ ಡಾ. ಶ್ರೀಶೈಲ ನಾಗರಾಳ ಹಾಗೂ ಪ್ರತಿಷ್ಠಾನದ ಹಿರಿಯ ನಿರ್ದೇಶಕ ಡಾ. ಸಂಗಪ್ಪ ಎಚ್.ಹೊಸಮನಿಯವರೊಂದಿಗೆ ಆಗಮಿಸಿ  ಸನ್ಮಾನಿಸಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ವಿದ್ವಾಂಸರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ದ ಪ್ರಥಮ ಕುಲಪತಿಯವರು ಶಾಸ್ತ್ರಚೂಡಾಮಣಿ ಪ್ರೊ ಮಲ್ಲೇಪುರಂ ಜಿ ವೆಂಕಟೇಶ್ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here