ಶ್ರೀಕಾಂತ ಕಾಂಬಳೆ ಡೊಂಗರಗಾಂವ ಮುಖ್ಯಮಂತ್ರಿಗಳಿಗೆ ಹೂ ಗುಚ್ಚು ನೀಡಿ ಸನ್ಮಾನ

0
169

ಕಲಬುರಗಿ: ಕರ್ನಾಟಕ ನೂತನ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಯುವ ಮುಖಂಡ ಶ್ರೀಕಾಂತ ಕಾಂಬಳೆ ಡೊಂಗರಗಾಂವ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ ಹೂ ಗುಚ್ಚು ನೀಡಿ ಸನ್ಮಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here