ಸೂರ್ಯಕಾಂತ ಕೋಬಾಳಗೆ ಸುರಕ್ಷಾ ಸೌಹಾರ್ದ ಪತ್ತಿನ ಸಹಕಾರ ಸಂಘದಿಂದ ಸನ್ಮಾನ

0
47

ಶಹಾಬಾದ: ನಗರದ ವೀರಶೈವ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೂರ್ಯಕಾಂತ ಕೋಬಾಳ ಅವರನ್ನು ಸುರಕ್ಷಾ ಸೌಹಾರ್ದ ಪತ್ತಿನ ಸಹಕಾರ ಸಂಘದಿಂದ ಸನ್ಮಾನಿಸಲಾಯಿತು.ಡಾ.ಅಹ್ಮದ್ ಪಟೇಲ್, ನಿಂಗಣ್ಣ ಸಂಗಾವಿಕರ್, ದೇವೆಂದ್ರಪ್ಪ ಯಲಗೋಡಕರ್,ನಿಂಗಣ್ಣ ಪೂಜಾರಿ ಇದ್ದರು.

 

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here