ಪ್ರಿಯಾಂಕ್ ಖರ್ಗೆ ಪ್ರಬುದ್ಧ ರಾಜಕಾರಣಿ : ಡಾ. ವಿಶಾಲ್ ಸಜ್ಜನ

0
236

ಕಲಬುರಗಿ : ಕೆಪಿಸಿಸಿಯ ವಕ್ತಾರರಾದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಬ್ಬರು ಪ್ರಬುದ್ಧ ರಾಜಕಾರಣಿ ಆಗಿಯೇ ಪ್ರತಿಯೊಂದು ಹೇಳಿಕೆಯನ್ನು ಕೊಟ್ಟು ಜನರ ಸೇವೆ ಮಾಡುತ್ತಿದ್ದಾರೆ. ಎಂದು ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಡಾ. ವಿಶಾಲ್ ಸಜ್ಜನ ಹೇಳಿದರು.

ಬಿಜೆಪಿರಿಗೆ ಸರಿಯಾಗಿಯೇ ಉತ್ತರ ಕೊಡುತ್ತಾನೆ ಬಂದಿದ್ದಾರೆ. ಅರವಿಂದ್ ಚವ್ಹಾಣ ಎಂಬ ಅರೆ ಹುಚ್ಚು ಬಾಯಿಗೆ ಬಂದಂತೆ ಪತ್ರಿಕಾ ಹೇಳಿಕೆ ನೀಡುವುದು ಬಿಡಬೇಕು ಎಂದು ಅವರು ಹೇಳಿದರು.

Contact Your\'s Advertisement; 9902492681

ಪ್ರಿಯಾಂಕ್ ಖರ್ಗೆ ಅವರು ಕ್ಷಮೆ ಯಾಚಿಸುವ ಯಾವ ಅವಶ್ಯಕತೆನು ಇಲ್ಲ. ಅರವಿಂದ ಚವ್ಹಾಣ ಹೀಗೆ ತಮ್ಮ ಕಳ್ಳ ಚಾಳಿ ಮುಂದು ವರಿಸಿದರೆ ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಸಂಘ ನಿಮಗೆ ಸುಮ್ನೆ ಬಿಡುವುದಿಲ್ಲ ಎಂದು ಡಾ. ವಿಶಾಲ್ ಸಜ್ಜನ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here