ಬಡಾವಣೆಗಳಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಪ್ರಚಾರ

0
7

ಕಲಬುರಗಿ: ವಾರ್ಡ ನಂಬರ ೫೨ ರ ಕಾಂಗ್ರೇಸ್ ಶ್ರೀಮತಿ ಪೂಜಾ ಧರ್ಮರಾಜ ಹೇರೂರ ಅವರ ಪರ ನಗರದ ಶರಣ ಶಿರಸಗಿಯಲ್ಲಿರುವ ವಿವಿಧ ಬಡಾವಣೆಗಳಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಪ್ರಚಾರ ನಡೆಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಕಾಂಗ್ರೇಸ್ ಮುಖಂಡರಾದ ಅರುಣಕುಮಾರ ಪಾಟೀಲ, ಡಾ.ಕಿರಣ ದೇಶಮುಖ, ಪ್ರವೀಣ ಪಾಟೀಲ ಹರವಾಳ, ದೇವಿಂದ್ರಪ್ಪ ಮರತೂರ, ಮಲ್ಲಿಕಾರ್ಜುನ ಭಂಕೂರು, ಧರ್ಮರಾಜ ಬಿ.ಹೇರೂರ, ಶಿವಕುಮಾರ ಬಾಳಿ, ನೀತಿನ್ ಪಾಟೀಲ್, ಅರುಣ ಭರಣಿ, ಭೀಮರಾಯ ಪೂಜಾರಿ, ಮಹಾತೇಂಶ ಕೌವಲಗಿ, ಶಿವಪುತ್ರ, ಶಿವುಮೂರ್ತಿ ನಡಗೇರಿ, ಬಸವರಾಜ ಅಪಚಂದ, ಅನೀಲ ಭರಣಿ, ಶಿವಯೋಗಿ ಹೊಸಮನಿ ಧನರಾಜ ಪೂಜಾರಿ, ಸತೀಶ ಪೂಜಾರಿ ತಂಬಾಕವಾಡಿ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಡಾವಣೆಯ ಮುಖಂಡರು ಇದ್ದರು.

Contact Your\'s Advertisement; 9902492681

advertisement

advertisement
advertisement

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here