ರೈತರ ಮೇಲೆ ನಡೆದ ಲಾಠಿ ಚಾರ್ಜ್‌ ಖಂಡಿಸಿ ಆರ್.ಕೆ.ಎಸ್ ಪ್ರತಿಭಟನೆ

0
19

ಕಲಬುರಗಿ: ಹರಿಯಾಣದಲ್ಲಿ ರೈತರ ಮೇಲೆ ನಡೆದ ಲಾಠಿ ಚಾರ್ಜ್‌ ಖಂಡಿಸಿ ಮತ್ತು ಸರ್ಕಾರದ ಆಕ್ರಮಣದ ವಿರುದ್ಧ ಆರ್.ಕೆ.ಎಸ್.‌ ಜಿಲ್ಲಾ ಸಮಿತಿಯಿಂದ ಇಟಗಾ ಕೆ ಗ್ರಾಮದಲ್ಲಿ ಪ್ರತಿಭಟನೆ ಜರುಗಿತು.

ಹರಿಯಾಣದಲ್ಲಿ ರೈತರ ಮೇಲೆ ನಡೆದ ಲಾಠಿ ಚಾರ್ಜ್‌ ಖಂಡಿಸಿ ಮತ್ತು ರೈತ ಸುಶೀ ಲ್‌ ಕಜಾಲ್‌ ರವರ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿ ಸರ್ಕಾರದ ಆಕ್ರಮಣದ ವಿರುದ್ಧ ಆರ್.ಕೆ.ಎಸ್.‌ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ಇಂದು ಕಲಬುರಗಿಯ ಇಟಗಾ ಗ್ರಾಮದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ರಾಜ್ಯ ಕಾಯದರ್ಶಿಗಳಾದ ಕಾ. ಹೆಚ್.‌ ವ್ಹಿ. ದಿವಾಕರ್‌ ರವರು ಮಾತನಾಡಿದರು. ರಾಜ್ಯ ನಾಯಕರಾದ ಕಾ. ಎಸ್.‌ ಎನ್.‌ ಸ್ವಾಮಿ, ಕಾ. ಹೆ. ಪಿ. ಶಿವಪ್ರಕಾಶ, ಕಾ. ಗೋವಿಂದ್‌ ಹಾಗೂ ಗ್ರಾಮ ಸಮಿತಿಯ ಪದಾಧಿಕಾರಿಗಳು ಮತ್ತು ನೂರಾರು ಜನ ರೈತರು ಪ್ರತಿಭಟನೆಯಯಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here