ಗೆಲುವು ಸಾಧಿಸಿದ ರೇಣುಕಾ ರಾಮು ಗುಮ್ಮಟ ಮುಖಂಡರಿಂದ ಸನ್ಮಾನ

0
5

ಕಲಬುರಗಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ ನಂ.೩೭ ರಿಂದ ರೇಣುಕಾ ರಾಮು ಗುಮ್ಮಟ ಅವರು ಅಭೂತಪೂರ್ವ ಗೆಲುವು ಸಾಧಿಸಿದರಿಂದ ಬ್ರಹ್ಮಪೂರ ಬಡಾವಣೆಯ ಬಿಜೆಪಿ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.

ಈ ಸಂಧರ್ಭದಲ್ಲಿ ಶರಣಗೌಡ ಪಾಟೀಲ, ಶರಣು ಕಲಶೆಟ್ಟ, ಚಂದು ಸ್ವಾಮಿ, ಶಿವಕುಮಾರ ಬಿರಾದಾರ, ಶರಣ ರೆಡ್ಡಿ, ಮಲ್ಲು ಬಂಡೇದ, ಪ್ರಮೋದ ಕುಲಕರ್ಣಿ, ಶರಣು ದ್ಯಾಮಾ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here