ಯುವ ಸಾಧಕ ಪ್ರಶಸ್ತಿಗೆ ಸೋಪಿಸಾಬ್ ಆಯ್ಕೆ

0
162

ಹುಣಸಗಿ : ಕರ್ನಾಟಕ ಪಿಂಜಾರ್ ನದಾಫ್ ಹಿತರಕ್ಷಣಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಸೋಪಿಸಾಬ್ ಡಿ ಸುರಪುರ ಇವರ ಸಮಾಜ ಸೇವೆಯನ್ನು ಗುರುತಿಸಿ ಏಷ್ಯಾ ವೈದಿಕ ಸಂಸ್ಕೃತಿ ಪ್ರತಿಷ್ಠಾನ ಇವರು ಕೊಡ ಮಾಡುವ ಯುವ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಈ ಪ್ರಶಸ್ತಿ ಸಮಾರಂಭವು ತಮಿಳುನಾಡಿನ ಹೊಸೂರಿನಲ್ಲಿ ಇದೆ ತಿಂಗಳು 25/9/2021 ರಂದು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯುವ ಸಾಧಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರಶಸ್ತಿ ಪುರಸ್ಕೃತ ಸೋಪಿಸಾಬ್ ಇವರು ಮೂಲತಃ ಕೃಷಿ ರೈತ ಕುಟುಂಬದಿಂದ ಬಂದಿದ್ದು ಸದ್ಯ ಸಮಾಜ ಸೇವೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here