ದತ್ತಾತ್ರೇಯ ಪಾಟೀಲ್ ಅವರಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

0
14

ಕಲಬುರಗಿ: ನಗರದ ವಾರ್ಡ್.೪೮.ರ ರಾಜಾಪೂರ ರಿಂಗ್ ರಸ್ತೆ ಕ್ರಾಸ್‌ನಲ್ಲಿ ದಕ್ಷಿಣ ಮತಕ್ಷೇತ್ರದ ರಾಮ ಮಂದಿರ ವೃತ್ತದಿಂದ ಸೇಡಂ ರಸ್ತೆ, ಕ್ರಾಸ್ ವರೆಗೆ ಮಳೆನೀರು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ನೂತನ ಸದಸ್ಯ ವೀರಣ್ಣ ಹೊನ್ನಳಿ, ಜೆಇ ಕಾಳಪ್ಪ, ಬಡಾವಣೆಯ ಮುಖಂಡರಾದ ಬಸವರಾಜ ಡಿ.ವಿ.ಪಾಟೀಲ, ನಾಗಪ್ಪ ಹೋನ್ನಳಿ, ಮಲ್ಲಿಕಾರ್ಜುನ ಹೋನ್ನಳಿ, ಆರ್.ಎಸ್.ಪಾಟೀಲ, ರಾಜು ಚವ್ಹಾಣ ಆರ್‌ಎಂಸಿ, ಮೋಹನ ಕಾಕಂಡಕಿ, ಪ್ರಮೋದ ಪಂತ್, ಚನ್ನಪ್ಪ ಬಿರಾದಾರ, ಗುಂಡಾಚಾರ್ಯ ನರಿಬೊಳ, ಅಪ್ಪಾಸಾಬ್ ಜಂಗಲಿ, ಬಸವರಾಜ ಚಿಡಗುಂಪಿ, ಅಮೀತ ಚಿಡಗುಂಪಿ ಹಾಗೂ ಕೆಎಂಪಿ ಕನ್ಟ್ರಕ್ಷನ್ ದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here