ಮಾರುತಿ ಕಮ್ಮಾರ ಬೆಂಬಲಿಗರು ಬಿಜೆಪಿಗೆ

0
10

ಕಲಬುರಗಿ: ಸೇಡಂ ರಸ್ತೆಯಲ್ಲಿನ ವಿರೇಂದ್ರ ಪಾಟೀಲ ಬಡಾವಣೆಯಲ್ಲಿ ಕ್ರೇಡಲ ಅಧ್ಯಕ್ಷ ಚಂದು ಪಾಟೀಲ ಹಾಗೂ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಇವರ ನೇತೃತ್ವದಲ್ಲಿ ಮಾರುತಿ ಎಮ್. ಕಮ್ಮಾರ ಹಾಗೂ ಬೆಂಬಲಿಗರು ಬಿಜೆಪಿ ಪಕ್ಷಕೆ ಸೆರ್ಪಡೆಯಾದರು. ನಂತರ ಮಾರುತಿ ಕಮ್ಮಾರ ಅವರ ಜನ್ಮದಿನದ ನಿಮಿತ್ತ ಅಂಗವಿಕಲರಿಗೆ ತ್ರಿಚಕ್ರ ಸೈಕಲ್‌ಗಳನ್ನು ವಿರಿಸಲಾಯಿತು.

ಈ ಸಂದರ್ಭದಲ್ಲಿ ಮಠಾಧಿಶರಾದ ಶ್ರೀ ಸುರೇಂದ್ರ ಮಹಾಸ್ವಾಮಿಗಳು, ಶ್ರೀ ಮಹೇಶ್ವಾರಾನಂದ ತಿರ್ಥ ಮಹಾಸ್ವಾಮಿಜಿ, ಡಾ.ಗುರುಮೂತಿ ಶಿವಾಚಾರ್ಯರು, ಡಾ.ಅಪ್ಪಾರಾವ ದೇವಿಮುತ್ಯಾ ಮಹಾರಾಜರು, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಮುಖಂಡರಾದ ರವಿ ಬಿರಾದಾರ, ಆರ್.ಎಸ್.ಪಾಟೀಲ, ಲೋಹಿತ ಕಲ್ಲೂರ, ನಂದಕುಮಾರ ನಾಯಕ, ಶಾಂತಬಾಯಿ ಹಾಲಮಠ, ಸಂಗಮೇಶ ವಾಲಿ, ರಾಜಕುಮಾರ ಮಂಠಾಳೆ, ವಿಶ್ವನಾಥ ಬಿರಾದಾರ, ರಾಮರತನ ಪಾಟೀಲ, ಸತೀಶ ಸುರಡೆ, ಶಿವಾನಂದ ಆಡೆ, ಚಂದ್ರಶೇಖರ ಕಂಬದೊರ, ಮಂಜುನಾಥ ಕಮ್ಮಾರ, ಪ್ರಾಣೇಶ ಬಡಗೇರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here