ಅಂಗನವಾಡಿ ನೌಕರರ ಮುಷ್ಕರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಸರಕಾರಕ್ಕೆ ಒತ್ತಾಯ

0
143

ಕಲಬುರಗಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಖಾಸಗಿ ಸರಕಾರಿ ಕ್ಷೇತ್ರದಲ್ಲಿ ಖಾಸಗಿ ಕರಣ, ಅಪೌಷ್ಟಿಕತೆ ಸಮಸ್ಯೆ, ನಿವಾರಣೆಗೆ ಒಳ್ಳೆಯ ಆಹಾರ ಸರಬರಾಜು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಗಳಿಗೆ ಆಗ್ರಹಿಸಿ ಐ.ಸಿ.ಡಿ.ಎಸ್. ಹಾಗೂ ಅಂಗನವಾಡಿ ಕಾರ್ಯಕರ್ತರು ಬ್ರಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನಾ ಕಾರರು  LKG /UKG. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರತ್ಯೇಕಗಾಗಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಬಲಪಡಿಸುವುದು, ಅಂಗನವಾಡಿಗಳಿಗೆ LKG /UKG ಮುಂದುವರೆಸಿ ಅಂಗನವಾಡಿ ಕೇಂದ್ರ ಮೇಲ್ದರ್ಜೆಗೆ ಏರಿಸಿ, ಅಪೌಷ್ಟಿಕತೆ ಮುಕ್ತ ಭಾರತಕ್ಟಾಗಿ, ಶಾಲಾಪೂರ್ವ ಶಿಕ್ಷಣದ ಭಾಗವಾಗಿ ಎಲ್‌ಕೆಜ, ಯುಕೆಜಿ ಕಅಶೆ ಅಂಗನವಾಡಿಯಲ್ಲಿಯೇ ಸಿಗುವಂತಾಗಲು, ಅಹಾರ, ಆರೋಗ್ಯ. ಶಿಕ್ಷಣ ಮಕ್ಟಳ ಹಕ್ಬಾಗಿ ಉಳಸಲು, ಕೆಂದ್ರ ಸರ್ಕಾರದಿಂದ ಒಂದು ವರ್ಷದಿಂದ ಖಾಕಿ ಇರುವ ಗೌರವಧನ ನೀಡಬೇಕೆಂದು ಒತ್ತಾಯಸಿದರು.

Contact Your\'s Advertisement; 9902492681

ಮಾತೃಪೂರ್ಣದ ಹಣ ಮತ್ತು ರಾಜ್ಯದಿಂದ ಮಾತೃತೂರ್ಣದ ಹಣ ಸಮರ್ಪಕ ಅಡುಗೆ ಮತ್ತು ಸ್ಥಳೀಯ ಸಮಸ್ಯೆಗಳ ಬಗೆಹರಿಸಲು ಅಗ್ರಹಿಸಿ ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವಹಿಸಿದ್ದ ಗೌರಮ್ಮ ಪಿ ಪಾಟೀಲ, ಗಂಗಮ್ಮ ಬಿರಾದಾರ, ಗೌರಮ್ಮ ಮಹಾದೇವಿ, ಸಿಪಿಐ(ಎಂ) ಹಾಗೂ ರೈತ ಮುಖಂಡ ಮಾರುತಿ ಮಾನ್ಪಡೆ, ಶರಣಪ್ಪ ಮಮಶೆಟ್ಟಿ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಹಾಗೂ ನೂರಾರು ಅಂಗನವಾಡಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here