ಅಫಜಲಪುರ: ಶಮಿ ಪೂಜೆ, ಬನ್ನಿ ಮುರಿಯುವ ಕಾರ್ಯಕ್ರಮ

0
36

ಅಫಜಲಪುರ: ತಾಲೂಕಿನ ರೇವೂರ (ಬಿ) ಗ್ರಾಮದಲ್ಲಿ ಶಮಿ ಪೂಜೆ ಹಾಗೂ ಬನ್ನಿ ಮುರಿಯುವ ಕಾರ್ಯಕ್ರಮ ಜರಗಿತು.

ರೇವೂರ್ ಗ್ರಾಮದ ಕುಲಕರ್ಣಿ ಮನೆತನದವರಾದ ವಿದ್ಯಾಸಾಗರ ಕುಲಕರ್ಣಿ ರೇವೂರ ಅವರು ಶಮಿ ಪೂಜೆ ಹಾಗೂ ಬನ್ನಿ ಮುರಿಯುವ ಕಾರ್ಯಕ್ರಮ ನೆರವೇರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಹನುಮಂತರಾವ್ ಪಾಟೀಲ್, ಮಲ್ಲಯ್ಯ ಸ್ವಾಮಿ , ಮಾಧವ ಉಡುಗಿ , ಶಿವಾನಂದ್ ಉಮ್ಮರ್ಗಿ, ಬಸಲಿಂಗ್ ಉಡುಗಿ , ಮಲ್ಲಿನಾಥ ಪಾಟೀಲ್ , ಲಕ್ಷ್ಮಿಕಾಂತ್ ತಲ್ವಾರ್ , ಸಂಜಯ್ ತಲ್ವಾರ್  ಅಶುತೋಷ್ ಕುಲಕರ್ಣಿ ರೇವೂರ,  ಅನಿರುಧ್ ಕುಲಕರ್ಣಿ ರೇವೂರ್ , ಸಚಿನ್ ಸಜ್ಜನ್ , ಹಾಗೂ ಊರಿನ ಗಣ್ಯರು ಹಿರಿಯರು ಪಾಲಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here