ಕಾಂ. ಮಾರುತಿ ಮನಪಡೆಯವರ ಪ್ರಥಮ ಪುಣ್ಯಸ್ಮರಣೆ: ಆಹಾರ, ನೀರು ವಿತರಣೆ

0
6

ಕಲಬುರಗಿ:  ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೋರಾಗುತ್ತಿಗೆ ನೌಕರರ ಸಂಘ ಹಾಗೂ ಕಲಬುರಗಿ ಮಹಾ ನಗರ ಪಾಲಿಕೆ ಪೌರ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಹೋರಾಟ ರತ್ನ ಕಾಂ. ಮಾರುತಿ ಮನಪಡೆಯವರ ಪ್ರಥಮ ಪುಣ್ಯಸ್ಮರಣೆ ಪ್ರಯುಕ್ತ ನಗರದ ಸರ್ಕಾರಿ ಆಸ್ಪತ್ರೆ ಮತ್ತು ರಾಮತೀರ್ಥ ಹತ್ತಿರ ಅಲೆಮಾರಿ ಜನರಿಗೆ ಆಹಾರ ಮತ್ತು ನೀರು ವಿತರಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಅಧ್ಯಕ್ಷರಾದ  ಶ್ರೀ ಎಂ. ಚಂದ್ರಶೇಖರ , ಶ್ರೀ ಮಹಮ್ಮದ ಇಬ್ರಾಹಿಂ ಉಪ ವೈದ್ಯಾಧಿಕಾರಿ ಸರ್ಕಾರಿ ಆಸ್ಪತ್ರೆ ,ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಖಜಾಂಚಿ ಶಾಂತಪ್ಪ ಪಾಟೀಲ ಸನ್ನೂರು , ಜಿಲ್ಲಾ ಅಧ್ಯಕ್ಷ ವೆಂಕಟೇಶ ಬಕ್ಕಿ, ನಾಗರಾಜ ಗೋಗಿ, ಅನಿಲ ಮಾಂಗ್, ಪೌರ ಕಾರ್ಮಿಕರ ಮುಖಂಡೇ  ಕಮಲಾಬಾಯಿ,  ನಾಗಮ್ಮ, ಪಾರ್ವತಿ, ಲಕ್ಷ್ಮಿ ಚಂದ್ರಶೇಖರ, ಜ್ಯೋತಿ ವಿಶ್ವಕರ್ಮ, ಸಿದ್ದಲಿಂಗ ಪಾಳ ,ಅಶೋಕ ಪಂಚಾಳ, ರಾಠೋಡ , ನಾರಾಯಣ ರಂಗದಾಳ , ಕಂಟಮ್ಮ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here