ಲಿಂಗಣ್ಣ ಸತ್ಯಂಪೇಟೆಯವರ ಮಗ ಶಿವರಂಜನ್ ಸತ್ಯಂಪೇಟೆಯವರು ಮತ್ತು ಇ-ಮೀಡಿಯಾಲೈನ್ ನ ವರದಿಗಾರ ಕೆ.ಶಿವು.ಲಕ್ಕಣ್ಣವರವರ ವರದಿ ಸತ್ಯವಾದ ಘಟೆನೆನಯೂ..!

0
69

ಆಕಾಲದಕಲ್ಲಿ ಅಂದರೆ ೮೦ರ ದಶಕದಲ್ಲಿ ‘ಬಸವ ಮಾರ್ಗ’ ಒಂದು ಬಹು ದೊಡ್ಡ ಮಾನೀಯತೆಯ ಮತ್ತು ಬಸವ ಧರ್ಮ ಮತ್ತು ತತ್ವಗಳನ್ನು ಬಿತ್ತರಿಸುವ ಪತ್ರಿಕೆಯಾಗುತ್ತು. ಅದರ ಅಂದರೆ ಬಸವಣ್ಣನವರ ತತ್ವಗಳನ್ನು ಬರೀ ಬಿತ್ತರಿಸುಲು ಮಾತ್ರ ಪತ್ರಿಕೆ ಸೀಮಿತವಾಗಿರಲಿಲ್ಲ‌, ಬಸವಣ್ಣನವರ ಎಲ್ಲಾ ನಡೆ-ನುಡಿಯಗಳನ್ನು ಪಾಲಿಸುವ ಲಿಂಗಣ್ಣ ಸಂತಪೇಪೇಟೆಯವರು ಸಮಾಜದ ಒಳಿತನ್ನು ಅಂದರೆ ಜಾತಿ, ಮತ, ಪಂಥಗಳನ್ನು ಮೀರಿ ಬಸವಣ್ಣನಂತೆಯೇ ಸಮಾಜಕ್ಕೆ ಒಂದು ಅತ್ಯಮೂಲ್ಯ ‘ಬಸವ ಮಾರ್ಗ’ ತೋರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಲಿಂಗಣ್ಣ ಸತ್ಯಂಪೇಟೆಯವರು. ಈಗ ಅವರು ಇಲ್ಲ. ಆ ‘ಬಸವ ಮಾರ್ಗ’ದಲ್ಲಿಯೇ ಬಸವಣ್ಣನಂತೆಯೇ ಲಿಂಗದೊಳಗೆ ಲೀನವಾದರು ಲಿಂಗಣ್ಣ ಸತ್ಯಂಪೇಟೆಯವರು. ಅದು ಇರಲಿ…

ಆದರೆ ಈಗ ಅವರ ಮಗ ಶಿವರಂಜನ್ ಸತ್ಯಂಪೇಟೆಯವರೂ ಲಿಂಗಣ್ಣ ಸತ್ಯಂಪೇಟೆಯವರ ಮಾರ್ಗದಲ್ಲಿಯೇ ಮುನ್ನಡೆಯುತ್ತ ಅವರು ಈಗ ‘ಶರಣ ಮಾರ್ಗ’ ಎಂಬ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೇ ಶಿವರಂಜನ್ ಸತ್ಯಂಪೇಟೆಯವರು ಇ-ಮೀಡಿಯಾಲೈನ್ ಎಂಬ ಸುದ್ದಿ ವಾಹಿನಿಯನ್ನು ಸತ್ಯ, ನ್ಯಾಯ, ನಿಷ್ಟುರ ಮಾರ್ಗದಲ್ಲಿಯೇ ನಡೆಸುತ್ತಿದ್ದಾರೆ.

Contact Your\'s Advertisement; 9902492681

ಈ ಇ-ಮಿಡಿಯಾಲೈನ್ ನ ಮೂಲಕ ನ್ಯಾಯ ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆಯೇ ಮೊನ್ನೆ ಅಂದರೆ ಇತ್ತೀಚೆಗೆ ನಡೆದ ಉಪಚುನಾವಣೆಗಳ ಸುದ್ದಿಗಳನ್ನು ಈ ಇ-ಮೀಡಿಯಾಲೈನ್ ನಲ್ಲಿ ಲಿಂಗಣ್ಣ ಸತ್ಯಂಪೇಟೆಯವರ ಮಾರ್ಗದಲ್ಲಿಯೇ ಶಿವರಂಜನ್ ಸತ್ಯಂಪೇಟೆಯವರರು ಮೊನ್ನೆ ಅಂದರೆ ಉಪಚುನಾವಣೆಯಲ್ಲಿ ಹಾನಗಲ್ ಉಪಚುನಾಣೆಯಲ್ಲಿ ಇ-ಮೀಡಿಯಾಲೈನ್ ವರದಿಗಾರ ಮತ್ತು ಲೇಖಕವಾಗಿರುವ ನನಗೆ ಅಂದರೆ ಕೆ.ಶಿವು.ಲಕ್ಕಣ್ಣವರಗೆ ಸರಿಯಾಗಿ ನ್ಯಾಯ, ನಿಷ್ಠುರವಾಗಿ ಮತ್ತು ಜನಪರವಾಗಿ ವರದಿ ಮಾಡಬೇಕು ಶಿವು ಎಂದು ಹೇಳಿ, ನನ್ನನ್ನು ಹಾನಗಲ್ ಗೆ ಕಳುಹಿಸಿದ್ದರು ಇ-ಮೀಡಿಯಾಲೈನ್ ನ ಸಂಪಾದಕ ಶಿವರಂಜನ್ ಸತ್ಯಂಪೇಟೆಯವರು.

ಅವರು ಅಂದರೆ ಇ-ಮೀಡಿಯಾಲೈನ್ ಸಂಪಾದಕರಾದ ಶಿವರಂಜನ್ ಸತ್ಯಂಪೇಟೆಯವರು, ಅಂದಂತೆಯೇ ನಾನು ವರದಿಯನ್ನು ಸಲ್ಲಿಸಿದ್ದೇನು. ಆ ವರದಿಗಳು ಇ-ಮೀಡಿಯಾಲೈನ್ ನಲ್ಲಿ ಪ್ರಕಟವಾದವು.

ಹಣ, ಹೆಂಡ, ಖಂಡದ ಬಲದ ಬಿಜೆಪಿಯ ಶಿವರಾಜ್ ಸಜ್ಜನವರ ಇ-ಮೀಡಿಯಾಲೈನ್ ನಲ್ಲಿ ನಾವು ಬರೆದಂತೆಯೇ ಸೋತರು. ಕಾಂಗ್ರೆಸ್ ನ ಜನಪರವಾಗಿ ಈ ವರೆಗೂ ದುಡಿದ ಶ್ರೀನಿವಾಸ್ ಮಾನೆ ಗೆದ್ದರು. ಅಲ್ಲಿಗೆ ಇ-ಮೀಡಿಯಾಲೈನ್ ನ ಶ್ರಮ ಸಾರ್ತಕವಾಯಿತು. ಏನೇ ಆಗಲಿ ಈ ಬಾರಿ ಹಾನಗಲ್ ನಲ್ಲಿ ಹಣ , ಹೆಂಡ, ಖಂಡದ ಆಮೀಸದ ನಡೆಯಲಿಲ್ಲ. ಬರೀ ಮಾನವೀಯ ಮೌಲ್ಯಗಳು ಗೊಚರಿಸಿದವು. ಹಾಗಾಗಿಯೇ ಕಾಂಗ್ರೆಸ್ ನ ಶ್ರೀನಿವಾಸ ಮಾನೆ ಗೆದ್ದರು.

ಈ ವರದಿಗಳನ್ನು ಬರೆದ ಇ-ಮೀಡಿಯಾಲೈನ್ ನ ಒಳ್ಳೆಯ ಕೆಲಸಕ್ಕಾಗಿ ಅನೇಕಾನೇಕ ಗೆಳೆಯ — ಗೆಳೆತಿಯರು, ಹಾಗೂ ಓದುಗರು ಅಲ್ಲದೇ ಸಾಕಷ್ಟು ಜನರು ಇ-ಮೀಡಿಯಾಲೈನ್ ನ ಈ ಕಾರ್ಯವನ್ನು ಮೆಚ್ಚಿ ಸಾಕಷ್ಟು ಫೋನ್ ಕರೆಗಳನ್ನು ಮಾಡಿದರು. ಅಲ್ಲದೇ ಈ ಸುದ್ದಿಗಳನ್ನು ಟ್ವಿಟರ್ ನಲ್ಲಿಯೂ ಪ್ತಕಟಿಸುತ್ತಿದ್ದಂತೆ ಅಲ್ಲಿಯೂ ಸಾಕಷ್ಟು ಮೆಚ್ಚುಗೆಯ ಮಹಾಪೂರವನ್ನೇ ಜನರು ಹಂಚಿದರು..!

ಇದೇನೇ ಇರಲಿ, ಆವಾಗಲೂ ಇ-ಮೀಡಿಯಾಲೈನ್ ಸುದ್ದಿ ವಾಹಿನಿಯು ಜನರ ಪ್ರಗತಿ, ಏಳಿಗೆಯ ಮಾರ್ಗದಲ್ಲಿಯೇ ಮುನ್ನೆಡೆಯುತ್ತದೆ ಎಂದು ಹೇಳುತ್ತಾ ಈ ಲೇಖನ ಮುಗಿಸುತ್ತೇನೆ..!

ಇಂತು

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here