ಶೇಖರ ಕೊಳ್ಳೂರ ಜನ್ಮದಿನ ನಿಮಿತ್ತ ಹಿರಿಯರಿಗೆ ಶಾಲು, ಸೀರೆ ಹಣ್ಣು ಹಂಪಲ ಹಂಚಿಕೆ

0
8

ಕಲಬುರಗಿ:  ಸಮಾಜ ಸೇವಕ ಶೇಖರ ಕೊಳ್ಳೂರ ಅವರು ತಮ್ಮ ಜನ್ಮದಿನವನ್ನು ನಿಮಿತ್ತ ನಗರದ ಸಿದ್ದಿಬಾಶ ದರ್ಗಾದ ಆವರಣದಲ್ಲಿ ಬಡ ಹಿರಿಯರಿಗೆ ಶಾಲು ಹಾಗೂ ವಯೋವೃದ್ಧರಿಗೆ ಸೀರೆ ಹಣ್ಣು ಹಂಪಲ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಮೀತ ಕೊಳ್ಳೂರ, ಸಿದ್ದು ಎಂಎಲ್‌ಎ, ರಾಜು ಅವಂಟಗಿ, ವಿಜಯಕುಮಾರ ನಾಶಿ, ಅಣವೀರ, ಸಿದ್ದು ತೇಗನೂರ, ಸಾಯಿ ಕಿರಣ ಗಾಯಕವಾಡ, ಮಂಜುನಾಥ, ನಾರಾಯಣ ರೇಡ್ಡಿ, ರಾಘವೇಂದ್ರ, ಕೇದಾರ, ಆಯುಷ್ಯ, ಶೋಕ್ಲ, ಶ್ರೀನಿವಾಸ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here