ಬಿ. ವೈ ವಿಜಯೇಂದ್ರ ಜನ್ಮದಿನದ ನಿಮಿತ್ತ ವಯೋವೃದ್ಧರಿಗೆ ಸೀರೆ ಹಣ್ಣು ಹಂಪಲ ವಿತರಣೆ

0
10

ಕಲಬುರಗಿ: ಬಿಜೆಪಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರ ಜನ್ಮದಿನದ ನಿಮಿತ್ತ ಬಿಜೆಪಿ ಯುವ ಮುಖಂಡರಾದ ಆನಂದ ಕಣಸೂರ ನೇತೃತ್ವದಲ್ಲಿ ನಗರದ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ವಯೋವೃದ್ಧರಿಗೆ ಸೀರೆ ಹಣ್ಣು ಹಂಪಲ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ದಯಾನಂದ ಪಾಟೀಲ್, ಗೌರಿ ಚಿತಕೋಟಿ, ಶ್ರೀಧರ ನಾಗನಹಳ್ಳಿ, ಸುನಿಲ ಮಹಾಗವಕರ, ಶಿವು ಕುಮಾರ ಸಾವಳಗಿ, ಪ್ರಜ್ವಲ್, ಸಚಿನ, ಆನಂದ, ಸುಜೀತ್ ಸಿಂಗ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here