ಬಿ.ಎಸ್.ಪಿ ಕಚೇರಿಯಲ್ಲಿ ಹಾಜರಾತ್ ಟಿಪ್ಪುಸುಲ್ತಾನ ಜಯಂತಿ ಆಚರಣೆ

0
30

ಕಲಬುರಗಿ: ಮೊಟ್ಟಮೊದಲು ಸ್ವಾತಂತ್ರ್ಯಪ್ರೇಮಿ ತನ್ನ ಮಕ್ಕಳನ್ನು ದೇಶಕ್ಕಾಗಿ ಅಡ ಇಟ್ಟ ಮೊದಲು ಸ್ವತಂತ್ರ ಕ್ರಾಂತಿಕಾರ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಇಂದು ಬಹುಜನ ಸಮಾಜ ಪಕ್ಷ ಕಚೆರಿಯಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಕ್ಷದ ರಾಜ್ಯ ಕಾರ್ಯದರ್ಶಿ ಜಿಲ್ಲಾ ಉಸ್ತುವಾರಿ ಎಲ್ ಆರ್ ಬೋಸ್ಲೆ, ಜಿಲ್ಲಾ ಸಂಯೋಜಕರು ಜೈಭೀಮ ಡಿ ಶಿಂಧೆ, ಜಿಲ್ಲಾ ಉಪಾಧ್ಯಕ್ಷ ಮಶೇಖ ಪೇಟೆಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋರಖನಾಥ ದೊಡ್ಡಮನಿ, ಖಜಾಂಚಿ ಯಲ್ಲಾಪ್ಪ ಚಲ್ಲಾವಾದಿ, ಬಿವಿಫ್ ಸಂಯೋಜಕರು ರಾಹುಲ್ ಮಾಡಬುಳ್, ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಶೇಮಶೋದ್ದಿನ್, ಡಾ. ಅನಿಲ್ ಟೆಂಗಳ್ಳಿ, ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ದಂಡೋತ್ತಿಕರ್, ಗ್ರಾಮೀಣ ಸಂಯೋಜಕ ರವಿ ಕೋರಿ, ತಸೇಫ್, ಉಮೇಶ್ ಸಿತನೋರ್ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here