ಶ್ರೀ ಷ॥ಬ್ರ॥ ಡಾ॥ ಚನ್ನವೀರ ಶಿವಾಚಾರ್ಯರ 59ನೇ ಹುಟ್ಟು ಹಬ್ಬ: ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

0
61

ಚಿಂಚೋಳಿ: ಇಲ್ಲಿನ ಚಂದಾಪುರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಂಚೋಳಿ ತಾಲೂಕ ವೀರಶೈವ ಸಮಾಜ ವತಿಯಿಂದ ಹಾರಕೂಡ ಪೂಜ್ಯ ಶ್ರೀ ಷ॥ಬ್ರ॥ ಡಾ॥ ಚನ್ನವೀರ ಶಿವಾಚಾರ್ಯರ 59ನೇ ಹುಟ್ಟು ಹಬ್ಬದ ಅಂಗವಾಗಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲಗಳನ್ನು ವಿತರಣೆ ಮಾಡಲಾಯಿತು.

ಚಿಂಚೋಳಿಯ ತಹಶಿಲ್ದಾರರ  ಅಂಜುಮ್ ತಬಸ್ಸುಮ್. ಅವರು ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲಗಳನ್ನು ವಿತರಣೆ ಮಾಡಿದರು ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನೀಲ ಕುಮಾರ ರಾಠೋಡ್ ಚಿಂಚೋಳಿಯ

Contact Your\'s Advertisement; 9902492681

ಆಸ್ಪತ್ರೆ ಆಡಳಿತಾಧಿಕಾರಿಗಳಾದ ಡಾ. ಸಂತೋಷ್ ಪಾಟೀಲ್. ವೀರಶೈವ ಸಮಾಜದ ತಾಲೂಕ  ಯುವ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಪಾಲಮೂರ್.  ವಿಷ್ಣು ಮೋಟರ್ಸ್ ಮಾಲೀಕರಾದ ರವೀಂದ್ರ ಬಂಡೆಪ್ಪನೊರ. ವೀರಶೈವ ಸಮಾಜದ ಮುಖಂಡರಾದ ಆನಂದ್ ಹಿತ್ತಲ್. ಶಂಕರ ಶಿವಪುರಿ. ಕಾಶಿನಾಥ ಪಾಟೀಲ್. ಮಲ್ಲಿಕಾರ್ಜುನ ಸ್ವಾಮಿ ಮತ್ತು ಅನೇಕ ವೀರಶೈವ ಸಮಾಜದ ಮುಖಂಡರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here