ಸಂಜೀವನ್ ಯಾಕಾಪೂರ್ ಗೆ ಚೆಟ್ಟಿನಾಡ್ ಕಂಪನಿಯ ಸಿಬ್ಬಂದಿಗಳಿಂದ ಸನ್ಮಾನ

0
12

ಚಿಂಚೋಳಿ: ತಾಲೂಕಿನ ಕಲ್ಲೂರ್ ರೋಡ್ ಗ್ರಾಮದಲ್ಲಿ ಚೆಟ್ಟಿನಾಡ್ ಕಂಪನಿಯಲ್ಲಿ ಸುಮಾರು 10ವರ್ಷಗಳಿಂದ ಡಾಬರ್ಮನ್ ಏಜನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಕ್ಯೂರಿಟಿಗೌರ್ಡ್ ಮತ್ತು ಸೂಪರ್ವೈಸರ್ಗಳಿಗೆ ಬೋನಸ್ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಸಂಜೀವನ್ ಆರ್ ಯಾಕಾಪೂರ್ ರವರಿಗೆ ಚೆಟ್ಟಿನಾಡ್ ಕಂಪನಿಯ ಸೆಕ್ಯೂರಿಟಿ ಗಾರ್ಡ್ ಮತ್ತು ಸೂಪರ್ವೈಸರ್ ಎಲ್ಲರೂ ಸೇರಿ ಇಂದು ಕಲ್ಲೂರ್ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ತಮ್ಮ ಹರುಷದಿಂದ ಸನ್ಮಾನಿಸಿ ಅಭಿನಂದಿಸಿದರು.

ಈ ಸಂಧರ್ಭದಲ್ಲಿ ಪಕ್ಷದ ಮುಖಂಡರಾದ ಹಣಮಂತ ಪೂಜಾರಿ. ಹಾಗೂ ಬಕ್ಕಪ್ರಭು ಪಾಟೀಲ್. ಬಸವರಾಜ್ ಕಂಟ್ಲಿ. ಜಗನ್ನಾಥ್ ಮ್ಯಾಕಲ್. ಬ್ರಹ್ಮ ಭೋವಿ.ಯಶ್ವಂತ ಖೋಪಡೆ. ಝಬೈರ್ ಖುರೇಶಿ ಕಲ್ಲೂರ್.ಮಲ್ಲಿಕಾರ್ಜುನ್ ಪೂಜಾರಿ ಅಣವಾರ. ಅರುಣ್ ಅನವರ್ಕರ್. ಶ್ರೀಕಾಂತ್ ರುಸ್ತಾಂಪೋರ್.ಜೈ ಚಂದ ರಾಠೋಡ್. ಜಹೀರ್ ಕಲ್ಲೂರ್. ಹಾಗೂ ಅನೇಕ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೆಕ್ಯೂರಿಟಿ ಗಾರ್ಡ್ಗಳು ಯುವಕರು. ಮಹಿಳೆಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here