ಸ್ಲಂ ಜನಾಂದೋಲನ ಸಂಘಟನೆಯಿಂದ ಸಂವಿಧಾನ ಸಮರ್ಪಣ ದಿನಾಚರಣೆ

0
10

ಕಲಬುರಗಿ : ನಗರದ ಪಂಚಶೀಲ ನಗರದಲ್ಲಿ  ಸ್ಲಂ ಜನಾಂದೋಲನ ಸಂಘಟನೆ  ಜಿಲ್ಲಾ ಘಟಕವತಿಯಿಂದ ಸಂವಿಧಾನ ಸಮರ್ಪಣ  ದಿನಾಚರಣೆಯ ಹಮ್ಮಿಕೊಳಲಾತು.

ರಾಯಚೂರ ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಶರಣಪ್ಪ ಚಲವಾದಿ, ಡಾ. ಪೀರಪ್ಪ ಭೂಷಣ, ಡಾ. ಧಮ್ಮ ದೀಪ, ಹುಲಿಗೆಪ್ಪ ಕನಕಗಿರಿ, ಮಹದೇವ್ ಮೂಲಗೆ, ಜನಾಂದೋಲನ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಸುನಿತಾ ಕೊಲ್ಲೂರ್ ರಘುವೀರ್ ತೌಡೆ, ಸ್ಲಂ ಜನಾಂದೋಲನ ಸಂಘಟನೆಯ ಸಂಚಾಲಕಿ ರೇಣುಕಾ ಸರಡಿಗಿ, ಸುನಿಲ್ ಆಳಂದಕರ್ ಹಾಗೂ ಪಂಚಶೀಲ ನಗರದ ಪುರೀಷರು ಮತ್ತು ಮಹಿಳೆಯರು ಸಂಘಟನೆಯ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here