ವಕೀಲರ ಸಂಘದ ಕೇಂದ್ರ ಕಾರ್ಯಾಲಯದಲ್ಲಿ ಸಂವಿಧಾನ ಸಮಾರ್ಪಣಾ ದಿನಾಚರಣೆ

0
207

ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯ ವೃತ್ತ ಕೆ.ಎ.ಟಿ.ರಸ್ತೆಯಲ್ಲಿರುವ  ಕಲ್ಯಾಣ ಕರ್ನಾಟಕ ಯುವ ವಕೀಲರ ಸಂಘದ ಕೇಂದ್ರ ಕಾರ್ಯಾಲಯದಲ್ಲಿ ರಾಷ್ಟ್ರೀಯ ಸಂವಿಧಾನ ಸಮಾರ್ಪಣಾ ಸಪ್ತಾಹ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹಾಗೂ ನ್ಯಾಯವಾದಿ ರಾಘವೇಂದ್ರ ಕುಲಕರ್ಣಿ ಕೋಗನೂರ, ಸಂಘದ ಅಧ್ಯಕ್ಷ ಜಯಾನಂದಯ್ಯ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಕೋಡಗಿಮಠ, ನ್ಯಾಯವಾದಿಗಳಾದ ಸಿದ್ದಣ್ಣ ವಡಗೇರಿ,  ಬಸವರಾಜ ತಳವಾರ, ಶಿವರಾಜ ಪಾಟೀಲ, ಶರಣು ಕುಮಸಿ, ಮುಖಂಡರಾದ ಬಸ್ಸಯ್ಯ ವ್ಹಿ ಗಣಾಚಾರಿ, ಶರಣಕುಮಾರ, ಸುನೀಲ ಗಾಜರೆ, ರೇವಣಸಿದ್ದಪ್ಪ ಕುಂಬಾರ, ತೇಜಿರಾಯ ಅರುಣಕುಮಾರ ಹಾಗೂ ನೂರಾರು ಬಾಬಾ ಸಾಹೇಬ ಅಂಬೇಡ್ಕಕರರವರ ಅಭಿಮಾನಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here