ತಾಲ್ಲೂಕಿನಾದ್ಯಂತ ಜೆಡಿಎಸ್ ಪರ್ವ ಪ್ರಾರಂಭ; ಯಾಕಾಪೂರ

0
27

ಚಿಂಚೋಳಿ:-ತಾಲ್ಲೂಕಿನ ಗಡಿಭಾಗ ಶಿವರಾಮಪೂರ್ ಗ್ರಾಮದಲ್ಲಿ ಅನೇಕ ಕಾಂಗ್ರೆಸ್ ಬಿಜೆಪಿ ಮುಖಂಡರು ಪಕ್ಷಗಳು ತೊರೆದು ಜೆಡಿಎಸ್ ಹಿರಿಯ ಮುಖಂಡ ಸಂಜೀವನ್ ಆರ್.ಯಾಕಾಪೂರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಯಾಕಾಪೂರ ಎಲ್ಲಾ ಪಕ್ಷದವರಿಗೆ ಅವಕಾಶ ಕೊಟ್ಟು ಆಡಳಿತ ನೋಡಿದ್ದೀರಿ,ನನಗೆ ಒಂದು ಅವಕಾಶ ಕೊಟ್ಟು ನೋಡಿ ರಾಜ್ಯದಲ್ಲಿಯಲಿಯೇ ಚಿಂಚೋಳಿ ತಾಲ್ಲೂಕಾ ಮಾದರಿ ತಾಲ್ಲೂಕಾ ಮಾಡಿತೋರಿಸುತ್ತೇನೆ.

Contact Your\'s Advertisement; 9902492681

ರೈತರಿಗೆ,ವಿದ್ಯಾರ್ಥಿಗಳಿಗೆ,ಬಡವರಿಗೆ,ಕೂಲಿಕಾರ್ಮಿಕರ ಪರವಾಗಿ ಅನೇಕ ಯೋಜನೆಗಳು ಜಾರಿಗೆ ತರುತ್ತೇನೆ.
ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು ರೈತರಿಗೆ ಬಡವರಿಗೆ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಬೇಕು ಎಂದರೆ ತಾಲ್ಲೂಕಿನಲ್ಲಿ 2023ಕ್ಕೆ ಜೆಡಿಎಸ್ ಪಕ್ಷಕ್ಕೆ ಮತನೀಡಿ ತಾಲ್ಲೂಕಿನ ಸರ್ವೊತ್ತಮ ಅಭಿವೃದ್ದಿಗಾಗಿ ದುಡಿಯುತ್ತೇನೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಹಣಮಂತ ರೆಡ್ಡಿ ದೋಟಿಕೊಳ್. ನೀಲಕಂಠ ಹುಡಗಿ,ಪ್ರಶಾಂತ್ ಕಂಟ್ಲಿ,ಯಶ್ವಂತ ಖೋಪಡೆ. ಯುವನಾಯಕರಾದ ರಾಹುಲ್ ಎಸ್ ಯಾಕಾಪೂರ್, ಅಂಜಪ್ಪ ಪೂಜಾರಿ ಕಲ್ಲೂರ್, ಸುರೇಂದ್ರ ಶಿವರೆಡ್ಡಿಪಲ್ಲಿ,ದೀಪಕ್,ನಾರಾಯಣ್,ನರಸಿಂಗ್ ಉಪಸ್ಥಿತರಿದ್ದರು.

ಸೇರ್ಪಡೆಯದವರು :-ಶ್ರೀನಿವಾಸ್ ಮಾಮಡಗಿ,ಸುರೇಶ ಜಿಲ್ಲಾ ಮಾಜಿ ಗ್ರಾಮ ಪಂಚಾಯತ್ ಸದಸ್ಯರು.,ದತ್ತಾತ್ರೇಯ್ ಮಾಮಡಗಿ,ಅನಿಲ್ ಕುಮಾರ್. ಕೆ ಬಾಲರಾಜ್,ಯವ್ವನ್,ರಾಜು,ಪ್ರಶಾಂತ್ ಗಾಂಜಾಯ್,ಸೇರಿ ವೆಂಕಟ್ ರಾಮುಲು,ಜಾನಿ ಗಂಜಯ್, ಶ್ರೀಸೈಲಂ ಮಾಮಡಗಿ,ಯೇಷಪ್ಪ,ವೀರೇಶಮ್,ನರಸಿಂಹ. ವೆಂಕಟ್,ಗೋಪಾಲ್,ಸುರೇಂದ್ರ,ವಿನೋದ ಕುಮಾರ್ ಅನೇಕ ಗ್ರಾಮಸ್ಥರು ಪಕ್ಷಕ್ಕೆ ಸೇರ್ಪಡೆಯಾದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here