ಭೂಮಿಯನ್ನು ಕಳೆದುಕೊಂಡ ರೈತರಿಗೆ ನ್ಯಾಯ ದೊರಕಿಸಿಕೋಟ ಯಾಕಾಪೂರ್

0
38

ಚಿಂಚೋಳಿ: ತಾಲೂಕಿನ ಶಾದಿಪುರ್ ಗ್ರಾಮದ ಚಂದು ನಾಯಕ್ ತಾಂಡಾ ಹಾಗೂ ಸುತ್ತ ಮುತ್ತಲಿನ ಅನೇಕ ತಾಂಡಗಳ ರೈತರ ಭೂಮಿಯನ್ನು ಕಳೆದುಕೊಂಡು ಪರದಾಡುತ್ತಿದ್ದರು ಅವರ ಸಮಸ್ಯೆಗಳನ್ನು ತೀಳಿದ ತಕ್ಷಣ ರೈತರಿಗೆ ನ್ಯಾಯ ದೊರಕಿಸಿ ಕೊಡಲು ಜೆಡಿಎಸ್ ಹಿರಿಯ ಮುಖಂಡ ಸಂಜೀವನ್ ಯಾಕಾಪೂರ್ ರವರು ಭೇಟಿ ನೀಡಿ ರೈತರು ಕಳೆದು ಕೊಂಡ ಭೂಮಿಯನ್ನು ಸುಮಾರು 70 ಎಕರೆ ಭೂಮಿಯನ್ನು ಚಂದುನಾಯಕ್ ತಾಂಡಾ ಹಾಗೂ ಶಾದಿಪುರ್ ಗ್ರಾಮದ ರೈತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿದರು.

ಈ ಸಂಧರ್ಭದಲ್ಲಿ ಚಿನ್ನಯ್ಯ ಕಾವಲಿ,ಶರಣಪ್ಪ.ಗಣು. ಶಂಕ್ರಯ್ಯ ಬುಡಜಂಗಮ. ಪ್ರೇಮ್ ಸಿಂಗ್. ಕಮರಿ ಬಾಯಿ. ಸೋನಿ ಬಾಯಿ.ಗೋಪಿ ಬಾಯಿ. ಶಾಂತಮ್ಮ ಬುಡಜಂಗಮ ಗ್ರಾಮಸ್ಥರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here